Kannada News ,Latest Breaking News
Monthly Archives

March 2021

ಅನಾನಸ್ ಹಣ್ಣಿನಲ್ಲಿವೆ ಈ ರೋಗಗಳನ್ನ ತಡೆಯುವ ಗುಣ ತಪ್ಪದೇ ಓದಿ

ಹಣ್ಣುಗಳು ಮತ್ತು ತರಕಾರಿಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಪ್ರತಿ ಹಣ್ಣಿನಲ್ಲಿ ಉತ್ತಮವಾದ ಅಂಶಗಳಿರುತ್ತವೆ ಸದ್ಯ ಅವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಗಲಿದೆ. ಅನಾನಸ್ ಹಣ್ಣಿನಲ್ಲಿ ನೀರಿನ ಪ್ರಮಾಣ ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಅಧಿಕವಾಗಿರುತ್ತವೆ.ಭಾರತವು ಅನಾನಸ್ ಉತ್ಪಾದಿಸುವ 7 ನೇ ಪ್ರಮುಖ ದೇಶವಾಗಿದೆ. ಆದ್ದರಿಂದ ಅದರ ಅನೇಕ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಅನಾನಸ್ ವಿಟಮಿನ್ ಸಿ ಮತ್ತು…
Read More...

ನಿಜವಾದ ಸೌಂದರ್ಯ ಏನು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಒಮ್ಮೆ ಓದಿ

ಆಚಾರ್ಯ ಚಾಣಕ್ಯ ಬಹಳ ಪ್ರತಿಭಾವಂತ ಮತ್ತು ವಿದ್ವಾಂಸರಾಗಿದ್ದರು. ಅವರು ಶಿಕ್ಷಕರಾಗಿದ್ದರು ಮತ್ತು ನುರಿತ ಅರ್ಥಶಾಸ್ತ್ರಜ್ಞರಾಗಿದ್ದರು.ಕೌಶಲ್ಯವನ್ನು ಬಲಪಡಿಸಲು, ಚಾಣಕ್ಯ ಪೂರ್ಣ ಭಕ್ತಿಯಿಂದ ಆಳವಾಗಿ ಅಧ್ಯಯನ ಮಾಡಿದ್ದರು. ಚಾಣಕ್ಯ ತನ್ನ ಕೌಶಲ್ಯ ಮತ್ತು ಬುದ್ಧಿವಂತಿಕೆಯ ಸಹಾಯದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ನೀತಿಗಳನ್ನು ರೂಪಿಸಿದ್ದನು. ಚಾಣಕ್ಯ ಮಾಡಿದ ಎಲ್ಲಾ ನೀತಿಗಳ ಸಂಗ್ರಹವು ಚಾಣಕ್ಯ ನೀತಿ…
Read More...

ಬಣ್ಣಗಳ ಹಬ್ಬ ಹೋಳಿಯಲ್ಲಿ ತಪ್ಪದೇ ಈ ಕೆಲಸಗಳನ್ನ ಮಾಡಿ!

ಬಣ್ಣಗಳ ಹಬ್ಬ ಹೋಳಿ ನಾಳೆ ಶುರು ಆದರೆ ಈಗಿನ ರಾಸಾಯನಕ ಬಣ್ಣಗಳಿಂದ ನಮ್ಮ ದೇಹದಮೆಲೆ ಆನೆಕ ರೀತಿಯ ದುಷ್ಫರಿಣಾಮಗಳು ಆಗಲಿವೆ ಈ ಹಬ್ಬದಲ್ಲಿ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾಕ್ರಮಗಳನ್ನ ಇಲ್ಲಿ ತಿಳಿಸಲಾಗಿದೆ.ಹೋಳಿ ಹಬ್ಬದಲ್ಲಿ ಚರ್ಮ, ಕೂದಲು ಮತ್ತು ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇದನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಅದು ನಿಮಗೆ ಅಪಾಯಕಾರಿ!ಹೋಳಿಯಲ್ಲಿ ತೊಂದರೆಗೊಳಗಾಗಬೇಡಿ, ಆದ್ದರಿಂದ ಈ…
Read More...

ವಾಹನ ಗಣಪತಿ ದೇವಸ್ಥಾನ.

ಬೆಂಗಳೂರು ಮತ್ತು ಬೆಂಗಳೂರಿನ ಸಮೀಪದ ಸುತ್ತಮುತ್ತಿನ ಊರಿನವರು ಮೊಟ್ಟಮೊದಲ ಬಾರಿಗೆ ವಾಹನವನ್ನು ಖರೀದಿಸಿದಾಗ ಈ ದೇವಾಲಯಕ್ಕೆ ಬಂದು ಪೂಜೆ ಮಾಡಿಸುತ್ತಾರೆ ಅದಕ್ಕೆ ಕಾರಣ ಇಲ್ಲಿ ಪೂಜೆ ಮಾಡಿಸಿದರೆ ಅಪಘಾತಗಳು ನಡೆಯುವುದಿಲ್ಲ ಎಂಬ ಅಚಲ ನಂಬಿಕೆ ಆದ್ದರಿಂದ ಈ ದೇವಾಲಯಕ್ಕೆ ಆಕ್ಸಿಡೆಂಟ್ ಗಣಪತಿ ಎಂಬ ಹೆಸರು ಬಂದಿದ. ಈ ದೇವಾಲಯಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ ಹಿಂದೆ ಈ ಗಣಪತಿ ದೇವಾಲಯವನ್ನು ಪಾತಾಳ ಗಣಪತಿ ದೇವಾಲಯ ಎಂದು…
Read More...

ಬಾಯಿಯ ಹುಣ್ಣಿಗೆ ಇಲ್ಲಿದೆ ಸುಲಭ ಮನೆಮದ್ದು!

ಬಾಯಿಹುಣ್ಣು ಕಂಡುಬಂದರೆ ಮನೆಮದ್ದಿನಿಂದ ಬಾಯಿ ಹುಣ್ಣು ಬೇಗನೆ ಕಡಿಮೆ ಆಗುತ್ತದೆ.ಬಾಯಿ ಹುಣ್ಣು ಮಳೆಗಾಲ ಅಥವಾ ಬೇಸಿಗೆ ಕಾಲಕ್ಕೆ ಬರುವಂತಹ ಕಾಯಿಲೆ ಅಲ್ಲ.ದೇಹದಲ್ಲಿ ಹೆಚ್ಚಾಗುವಂತಹ ಉಷ್ಣಾಂಶ ದಿಂದ ಬರುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ…
Read More...

ಪೂಜೆಯಲ್ಲಿ ಯಾವ ಬಣ್ಣದ ಬಟ್ಟೆಯನ್ನ ಧರಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ ಗೋತ್ತಾ?ಈ ಬಣ್ಣ ಉತ್ತಮ!

ಪೂಜೆಗೆ ಸಂಬಂಧಿಸಿದ ಜ್ಯೋತಿಷ್ಯದಲ್ಲಿ ಹಲವು ನಿಯಮಗಳಿವೆ. ಇದರ ಪ್ರಕಾರ, ಪ್ರತಿಯೊಂದು ವಿಧದ ಪೂಜೆಯಲ್ಲೂ ನಿಯಮಗಳು ಮತ್ತು ಮುಹೂರ್ತಗಳಿಗೆ ವಿಶೇಷ ಗಮನ ನೀಡಬೇಕು. ಈ ನಿಯಮಗಳನ್ನು ಪಾಲಿಸದಿದ್ದರೆ ಎಲ್ಲೋ ಪೂಜೆ ಅಪೂರ್ಣವಾಗಲಿದೆ ಎಂದು ತಿಳಿಯಲಾಗುತ್ತದೆ.ಜ್ಯೋತಿಷ್ಯದಲ್ಲಿ ಮಾತ್ರವಲ್ಲದೆ ವಾಸ್ತು ಶಾಸ್ತ್ರ ಪೂಜೆ ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಹೇಳಲಾಗಿದೆ. ಅವುಗಳಿಗೆ ರೂಢಿಸಿ ಪೂಜೆ ಮಾಡುವುದರಿಂದ ಪೂಜೆ…
Read More...

ಕೋಟೆಯನ್ನು ನೋಡಿ ಭಯಪಡುವ ಸರ್ಕಾರ ಹುಣ್ಣಿಮೆಯ ದಿನ ಈ ಕೋಟೆಯ ಕಡೆ ಯಾರೂ ಹೋಗುವುದಿಲ್ಲ!

ಭಾರತದಲ್ಲಿ ಅದೆಷ್ಟೋ ಕೋಟೆಗಳಿವೆ.ಒಂದು ಕಾಲದಲ್ಲಿ ವೈಭವವನ್ನು ಕಂಡಿದ್ದ ಕೋಟೆಗಳು ನಂತರದ ದಿನಗಳಲ್ಲಿ ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ.ಇದೇ ದುರಂತ ಕಾಲಕ್ರಮೇಣ ಭಯಹುಟ್ಟಿಸುವ ಕಥೆಗೆ ಕಾರಣವಾಗಿ ಇಡಿ ಕೋಟೆ ಯನ್ನು ಇನ್ನಷ್ಟು ರಹಸ್ಯಗಳ ಕಂಗಟ್ಟಾಗಿ ಬಿಡಿಸಲಾಗದ ಒಗಟನ್ನಾಗಿ ಮಾಡಿಬಿಟ್ಟಿದೆ.ಇನ್ನು ಒಂದು ಕಾಲದಲ್ಲಿ ರಕ್ತದ ಕೋಟೆ , ಅಷ್ಟೇ ಭದ್ರವಾದ ಕೋಟೆ. 1932 ರಲ್ಲಿ ನಿರ್ಮಾಣವಾದ ಈ ಕೋಟೆಯ ಬೃಹತ್ ಪ್ರವೇಶದ್ವಾರ ಕ್ಕೆ…
Read More...

ಮಾರ್ಚ್ 22 ಸೋಮವಾರದಿಂದ ಈ 4 ರಾಶಿಯವರಿಗೆ ಬಾರಿ ಅದೃಷ್ಟ ! ಶನಿದೇವನ ಕೃಪೆಯಿಂದ ದುಡ್ಡಿನ ಸುರಿಮಳೆ ಸುರಿಯುತ್ತದೆ

2021 ಮುಗಿಯುವವರೆಗೂ ಶನಿದೇವರ ದಿವ್ಯ ದೃಷ್ಟಿ ಈ ಕೆಲವು ರಾಶಿಯವರ ಮೇಲೆ ಬೀಳಲಿದೆ. ಇವರು ಕಷ್ಟಪಟ್ಟು ದುಡಿದು ಬೇಗ ಶ್ರೀಮಂತರಾಗುತ್ತಾರೆ.ರಾಶಿ ಚಕ್ರದಲ್ಲಿ ಆದ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಶನಿದೇವರ ಅಪಾರವಾದ ಆಶೀರ್ವಾದ ದೊರೆಯಲಿದೆ.ಆ ರಾಶಿಗಳು ಯಾವುದೆಂದರೆ, ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ…
Read More...

ರಾತ್ರಿಯ ವೇಳೆ ನಿಂಬೆಹಣ್ಣನ್ನು ಹೀಗೆ ಮಾಡಿ!ನಿಮ್ಮ ದಿಂಬಿನ ಕೆಳಗೆ ಇಟ್ಟರೆ ಮಹಾ ಅದ್ಭುತ ನಡೆಯುತ್ತದೆ!

ನಮ್ಮ ಸುತ್ತಮುತ್ತಲಿರುವ ಪ್ರಕೃತಿ ಎಲ್ಲವೂ ಔಷಧಿಗಳಿಂದ ತುಂಬಿಕೊಂಡಿರುತ್ತದೆ.ನಾವು ಅವುಗಳನ್ನು ಗಮನಿಸದೆ ನಿರ್ಲಕ್ಷವನ್ನು ಮಾಡುತ್ತಿದ್ದೇವೆ. ನಮಗೆ ಬರುವ ದೊಡ್ಡ ದೊಡ್ಡ ಕಾಯಿಲೆಗಳನ್ನು ಚಿಕ್ಕ ಉಪಾಯಗಳಿಂದ ಗುಣಪಡಿಸಿಕೊಳ್ಳುವ !ಅವಕಾಶ ತುಂಬಾನೇ ಇದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ…
Read More...

2025 ರವರೆಗೂ ಶನಿಯ ಅಪಾರ ಆಶೀರ್ವಾದ ಇದೆ ಈ ಮೂರು ರಾಶಿಗಳ ಮೇಲೆ, ಮುಟ್ಟಿದ್ದೆಲ್ಲ ಚಿನ್ನವಾಗುವ ಯೋಗ!

ಈ 3 ರಾಶಿಗಳ ಮೇಲೆ 2025 ರವರೆಗೂ ಶನಿಯ ಅಪಾರ ಆಶೀರ್ವಾದ ಇದೆ. ರಾಶಿ ಚಕ್ರಗಳ ಲೆಕ್ಕಚಾರ ಹಾಗೂ ಗ್ರಹಗಳ ಸ್ಥಾನದ ಆಧಾರದ ಮೇಲೆ 2025 ರವರೆಗೂ ಶನಿಯ ಅಪಾರ ಆಶೀರ್ವಾದ ಇದೆ.ಇವರು ಮಾಡುವ ಕೆಲಸದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಶನಿಯ ದೂರದೃಷ್ಟಿ ಆಶೀರ್ವಾದ ಪಡೆಯುತ್ತಿರುವ ಆ ರಾಶಿಗಳು ಯಾವುವೆಂದರೆ, ಸಿಂಹ ರಾಶಿ : ಈ ರಾಶಿಯವರಿಗೆ ತುಂಬಾ ಲಾಭವಿದೆ. ವ್ಯವಹಾರದ ಪಾಲುದಾರಿಕೆಯಿಂದ ಉತ್ತಮ ಪ್ರಯೋಜನಗಳನ್ನು…
Read More...