Kannada News ,Latest Breaking News
Monthly Archives

April 2021

ಗಿರಿಧರ್ ಖಜೆ ಹೇಳಿರುವ ಇದನ್ನ ಸೇವಿಸಿದರೆ ನಿಮಗೆ ಶ್ವಾಸಕೋಶದ ಸಮಸ್ಯೆ ಜನ್ಮದಲ್ಲಿ ಕಾಡುವುದಿಲ್ಲ!

ಕೋವಿಡ್ ನ ರೂಪಾಂತರಿ ವೈರಸ್ ಅನ್ನು ತಡೆಯುವುದಕ್ಕೆ ನಮ್ಮ ಶ್ವಾಸಕೋಶವನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು.ಈ ವೈರಾಣು ಮುಖ್ಯವಾಗಿ ನಮ್ಮ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ ಹಾಗೂ ಯಾರ ಶ್ವಾಸಕೋಶವು ದುರ್ಬಲವಾಗಿರುತ್ತದೆಯೋ ಅಂಥವರಿಗೆ ಈ ವೈರಾಣು ಹೆಚ್ಚಾಗಿ ಆವರಿಸಿಕೊಳ್ಳುತ್ತದೆ ಹಾಗಾಗಿ ಶ್ವಾಸಕೋಶವನ್ನು ಹೆಚ್ಚಾಗಿ ಕಾಪಾಡಿಕೊಳ್ಳಬೇಕು. ಆದ್ದರಿಂದ ಶ್ವಾಸಕೋಶವನ್ನು ನಾವು ಬಲವಾಗಿ ಇಟ್ಟುಕೊಂಡರೆ ಎಂತಹ ಕೋವಿಡ್ ಬಂದರೂ…
Read More...

ಈ ರಾಶಿಯವರು ಎಚ್ಚರದಿಂದ ಇರಿ;ತಾಯಿ ಚಾಮುಂಡೇಶ್ವರಿ ಆಶಿರ್ವಾದ ಈ ರಾಶಿಯವರಿಗೆ ಇರಲಿದೆ:ಮೇ ತಿಂಗಳ ನಿಮ್ಮ ಭವಿಷ್ಯ

ನಿಮ್ಮ ರಾಶಿಗೆ ಅನುಗುಣವಾಗಿ ಮೇ ತಿಂಗಳ ರಾಶಿ ಭವಿಷ್ಯವನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. 1 ) ಮೇಷ ರಾಶಿ ಈ ತಿಂಗಳ ಮೊದಲ ವಾರದಲ್ಲಿ ಸ್ವಲ್ಪ ಕಷ್ಟ ಅನುಭವಿಸುವ ಸಾಧ್ಯತೆ ಇದೆ.ಹಣವು ನಿಧಾನಗತಿಯಲ್ಲಿ ನಿಮ್ಮ ಬಳಿ ಬರುವುದು.ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ.ಕರ ಕುಶಲ ಕೆಲಸಗಾರರಿಗೆ ಉತ್ತಮ ಲಾಭ.ಆರೋಗ್ಯದ ಕಡೆ ಗಮನ ವಹಿಸಿ.ಮಾನಸಿಕ ಅಶಾಂತಿ ಕಾಡಬಹುದು.ಪುಣ್ಯಕ್ಷೇತ್ರಗಳಿಗೆ ದರ್ಶನ ಕೊಡುವ…
Read More...

ಮನೆಯಲ್ಲಿ ದೇವರ ಕೋಣೆ ಎಲ್ಲಿರಬೇಕು ?ಎಲ್ಲಿದ್ದರೆ ಅದೃಷ್ಟ!

ಹಿರಿಯರ 1 ಮಾತು ಇದೆ ಮನೆ ಕಟ್ಟಿ ನೋಡು ಮದುವೆ ಮಾಡಿನೋಡು ಎಂದು.ಇತ್ತೀಚಿನ ಕಾಲದಲ್ಲಿ ಮದುವೆ ಮಾಡುವುದಕ್ಕೂ ಕಷ್ಟವಾಗಿದೆ ಮನೆಗಳು ಕಟ್ಟುವುದಕ್ಕೂ ಬಹಳ ಕಷ್ಟಕರವಾಗಿದೆ.ಇನ್ನೂ ಮನೆ ನಿರ್ಮಿಸುವಾಗ ಈ ಹಲ ಕೆಲವು ವಿಷಯಗಳನ್ನು ನಾವು ತಿಳಿದುಕೊಳ್ಳಲೇಬೇಕು.ಯಾಕೆಂದರೆ ವಾಸ್ತುವಿನಲ್ಲಿ ಸ್ವಲ್ಪ ತಪ್ಪಾದರು ಅದನ್ನು ಸರಿ ಪಡಿಸಲು ಬಹಳ ಕಷ್ಟ ಪಡಬೇಕಾಗುತ್ತದೆ.ಇನ್ನು ದೇವರ ಕೋಣೆಯಲ್ಲಿ ನಾವು ಗಮಣಿಸಿಕೊಳ್ಳಲೇಬೇಕಾದ ಕೆಲವು ಅಂಶಗಳನ್ನು…
Read More...

ಸ್ಕಿನ್ ಗ್ಲೋ:ಸಭೆ ಸಮಾರಂಭಗಳಿಗೆ ಮತ್ತೆ ಮತ್ತೆ ಮಾಡಬೇಕೆನಿಸುವ ಮನೆ ಮದ್ದು!

ಈಗಿನ ಕಾಲ ತುಂಬಾ ವೇಗವಾಗಿ ಸಾಗುತ್ತಿದೆ ಆದ್ದರಿಂದ ಪ್ರತಿಯೊಂದು ಕೆಲಸವೂ ವೇಗವಾಗಿ ಆಗಬೇಕು ಎಂಬ ಮನೋಬಯಕೆ ಎಲ್ಲರದ್ದೂ ಆಗಿರುತ್ತದೆ.ಹಾಗಾಗಿ ಸಭೆ ಸಮಾರಂಭಗಳಿಗೆ ಇತ್ಯಾದಿಗಳಿಗೆ ಹೋಗುವಾಗ ತಕ್ಷಣವೇ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಲು ಹೊಳೆಯುವಂತೆ ಮಾಡಲು ಹೆಣ್ಣುಮಕ್ಕಳು ಇಚ್ಛಿಸುತ್ತಾರೆ.ಆದರೆ ಅದು ಬಹುತೇಕವಾಗಿ ವಿಫಲಗೊಳ್ಳುತ್ತದೆ. ಆದರೆ ಇಂದಿನ ನಮ್ಮ ಲೇಖನದಲ್ಲಿ ಕೇವಲ ಒಂದು ಗಂಟೆಯಲ್ಲಿ ಮುಖ ಫಳ ಫಳನೆ ಹೊಳೆಯುವಂತೆ ಮಾಡುವ…
Read More...

ಶ್ರೀಕೃಷ್ಣನಿಗೆ ಸತ್ಯಭಾಮೆಗೆ ಪ್ರಿಯವಾದ ಗಿಡ! ಈ ಗಿಡ ಯಂಥ ಕಾಯಿಲೆಗಳಿಗೆ ರಾಮಬಾಣ ಗೊತ್ತಾ?

ಮೈತುಂಬ ಬಿಳಿಯ ಹೂಗಳನ್ನು ಹೊದ್ದು ನಿಂತಂತೆ ಕಾಣುವ ಈ ಹೂವಿನ ಗಿಡವನ್ನು ನೀವು ನೋಡಿರ್ತೀರ,ಮನೆಯ ಹಿತ್ತಲಲ್ಲಿ , ಪಾರ್ಕುಗಳಲ್ಲಿ ಸಮೃದ್ಧವಾಗಿ ಬೆಳೆಯುವ ಈ ಗಿಡದ ಕೊಂಬೆ ಕೊಂಬೆಗಳಲ್ಲು ಗೊಂಚಲು ಗೊಂಚಲು ಹೂವುಗಳು ನಳನಳಿಸುತ್ತಿರುತ್ತವೆ. ಈ ಗಿಡದಲ್ಲಿ ಅರಳುವ ಏಳೆಂಟು ಎಸಳುಗಳ ಚಕ್ರಾಕಾರದ ಹೂವುಗಳಂತು ಅತ್ಯಂತ ಸುಗಂಧ ಭರಿತವಾಗಿರುತ್ತದೆ.ಸಾಮಾನ್ಯವಾಗಿ ಎಲ್ಲ ಪುಷ್ಪಗಳು ಸೂರ್ಯೋದಯ ಕಾಲದಲ್ಲಿ ಅರಳುತ್ತದೆಆದ್ರೆ ಇದೊಂದು ಹೂ ಮಾತ್ರ…
Read More...

ಹಣ್ಣುಗಳನ್ನು ಈ ಸಮಯದಲ್ಲಿ ತಿಂದರೆ ನಿಮ್ಮ ಆರೋಗ್ಯ 100 ವರ್ಷ ಚೆನ್ನಾಗಿರುತ್ತದೆ!

ನಮ್ಮೆಲ್ಲರಿಗೂ ಹಣ್ಣುಗಳ ಮಹತ್ವ ತಿಳಿದಿದೆ.ಹಣ್ಣುಗಳನ್ನು ತಿನ್ನುವುದರಿಂದ ಅನೇಕ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತದೆ ಆದರೆ ಈ ಹಣ್ಣುಗಳನ್ನು ಯಾವ ಸಮಯದಲ್ಲಿ ತಿಂದರೆ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಈ ಹಣ್ಣುಗಳು ದೇಹದ ಒಳಗೆ ಸೇರಿ ಪೂರೈಸಬಲ್ಲದು ಎಂಬುದನ್ನು ತಿಳಿಯೋಣ ಬನ್ನಿ. ಇನ್ನೂ ಹಣ್ಣುಗಳನ್ನು ನಾವು ಪ್ರತಿನಿತ್ಯ ತಿನ್ನುವುದನ್ನು ರೂಢಿಸಿಕೊಳ್ಳಬೇಕು.ಶೇಕಡ 90%ರಷ್ಟು ಹಣ್ಣುಗಳಲ್ಲಿ ನೀರು…
Read More...

ಡೆಡ್ಲಿ ಕೊ ರೊ ನಾ ವೈರಸ್ ಕೊಲ್ಲಲು ತೆಂಗಿನ ಎಣ್ಣೆಯ ಹೊಸ ಅಸ್ತ್ರ!

ಕೊ ರೊ ನಾವೈರಸ್ ಬರದ ಹಾಗೆ ತಡೆಯುವುದಕ್ಕೆ ಮತ್ತು ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದಕ್ಕೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು , ಮಾಸ್ಕ್ ಮತ್ತು ಸ್ಯಾನಿ ಟೈಜರ್ ಗಳನ್ನು ಬಳಸಿಕೊಂಡು ರೋಗದ ವಿರುದ್ಧ ಹೋರಾಡಬಹುದು ಆದರೆ ಅದನ್ನು ಬಿಟ್ಟು ಬೇರೆ ಯಾವುದಾದರೂ ತಂತ್ರ ಇದೆಯಾ ಎಂದು ನೋಡುವುದಾದರೆ ಅದಕ್ಕೆ 1 ತಂತ್ರ ಇದೆ. ಸಾಮಾನ್ಯವಾಗಿ ಯಾವುದೇ ರೀತಿಯ ವೈರಸ್ ಗಳು ನಮ್ಮ ದೇಹದ ನವ ರಂಧ್ರಗಳ ಮೂಲಕ ಒಳ…
Read More...

ಮೇ 1ನೇ ತಾರೀಕಿನಿಂದ ಈ 7 ರಾಶಿಯವರಿಗೆ ಲಕ್ಷ್ಮೀ ದೇವಿ ಕೃಪೆಯಿಂದ ರಾಜಯೋಗ!ಗಜಕೇಸರಿಯೋಗ! ದುಡ್ಡೋ ದುಡ್ಡು!

ಮೇ 1ನೇ ತಾರೀಕಿನಿಂದ ಈ 7 ರಾಶಿಯವರಿಗೆ ಗಜಕೇಸರಿ ಯೋಗ ಮತ್ತು ರಾಜಯೋಗ ಇರುವ ಕಾರಣ ಬರುವ ದಿನಗಳಲ್ಲಿ ಈ 7 ರಾಶಿಯವರು ತುಂಬಾ ಅದೃಷ್ಟವಂತ ಶ್ರೀಮಂತರಾಗುತ್ತಾರೆ.ಜೀವನದ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ.ಜೀವನದಲ್ಲಿ ಅದ್ಭುತವಾದ ಬದಲಾವಣೆ ಬರಲು ಶುರುವಾಗುತ್ತದೆ.ಹಣದ ಸಮಸ್ಯೆಗಳು ಬಗೆಹರಿಯುತ್ತವೆ.ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ವಿಜಯ ಪ್ರಾಪ್ತಿಯಾಗುತ್ತದೆ.ಲಕ್ಷ್ಮೀ ಪುತ್ರರಾಗುತ್ತಾರೆ ಹಾಗೂ ಲಕ್ಷ್ಮಿ ದೇವಿಯ ಆಶೀರ್ವಾದ…
Read More...

18 ವರ್ಷ ಮೇಲ್ಪಟ್ಟವರು ಕೊ ರೊ ನಾ ಲಸಿಕೆ ಹಾಕಿಸಿಕೊಳ್ಳುವ ಮುಂಚೆ ಈ ಲೇಖನ ಒಮ್ಮೆ ಓದಿ!

ಈಗಾಗಲೇ ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಪ್ರತಿಯೊಬ್ಬರಿಗೂ ಲಸಿಕೆ ಸಿಗುತ್ತದೆ. ಇದೇ ಏಪ್ರಿಲ್ 28 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೋಂದಣೆ ಪ್ರಾರಂಭವಾಗುತ್ತದೆ ಹಾಗೂ ಮೇ 1 ರಿಂದ ಲಸಿಕೆಯನ್ನು ನೀಡಲಾಗುತ್ತದೆ.ಈ ವ್ಯಾಕ್ಸಿನೇಷನ್ ಅನ್ನು ತೆಗೆದುಕೊಳ್ಳುವುದರಿಂದ ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಬಹುದು ಎಂಬ ನಿರೀಕ್ಷೆ ಇದೆ ಆದರೆ ಇದರ ಜೊತೆಗೆ ಒಂದು ಆತಂಕ ಕೂಡ ಎದುರಾಗಿದೆ. ಬ್ಲಡ್ ಬ್ಯಾಂಕಿನಲ್ಲಿ ರಕ್ತದ…
Read More...

ಈ ಬಿಲಿಯನೇರ್ ಮಕ್ಕಳ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರ!ಸಣ್ಣ ವಯಸ್ಸಿಗೆ ಇವರು ಶ್ರೀಮಂತರು!

ಮೊದಲ ಹೀರೋ ಯಾರು ಅಂತ ಕೇಳಿದರೆ ಅಪ್ಪ ಎಂದು ಹೇಳುತ್ತಾರೆ.ಬಡವರಗಲಿ, ಶ್ರೀಮಂತರಗಿರಲಿ ಮೊದಲ ಹೀರೋ ತಂದೆ ಮಾತ್ರ. ಕಾರಣ ಅವರು ಏನೇ ಕಷ್ಟ ಪಟ್ಟರು ಮಕ್ಕಳ ಯೋಗ ಕ್ಷೇಮ ಆಸೆಗಳನ್ನು ಪೂರೈಸುತ್ತಾರೆ. ಶ್ರೀಮಂತರನ್ನು ನೋಡಿ ಅವರು ಆಗರ್ಭ ಶ್ರೀಮಂತರು ಅವರ ಜೀವನಶೈಲಿಯನ್ನು ಅನುಸರಿಸುವುದು ಕಷ್ಟ.ವಾಸ್ತವವಾಗಿ ಅವರದ್ದೇ ಆದ ಖರ್ಚು ವೆಚ್ಚಗಳು ಇರುತ್ತದೆ. ಆಗರ್ಭ ಶ್ರೀಮಂತರ ಮಕ್ಕಳ ಜೀವನಶೈಲಿ ಹೇಗಿರುತ್ತದೆ ಎಂದರೆ ಮುಂದೆ ಓದಿ 1, ಸೂರಿ…
Read More...