Kannada News ,Latest Breaking News
Monthly Archives

June 2021

ನಗು ಎಂಬುದು ಆರೋಗ್ಯಕರ: ನಕ್ಕು ನಗಿಸುವ ಈ ಜೋಕ್ ಗಳನ್ನು ಒಂದು ಸಲ ಓದಿ ನೋಡಿ, ನಗೆಗಡಲಲ್ಲಿ ತೇಲುವುದು ಖಚಿತ

ಜೀವನದಲ್ಲಿ ನಗುವು ಒಂದು ಸಿದ್ಧೌಷಧ ಇದ್ದ ಹಾಗೆ. ಖಿನ್ನತೆಗೆ ಒಳಗಾದ ಮನಸ್ಸುಗಳಿಗೆ ಮುದವನ್ನು ನೀಡುವ ಶಕ್ತಿ ನಗುವಿಗೆ ಇದೆ. ನಮ್ಮಲ್ಲಿ ಒಂದು ನವ ಚೈತನ್ಯವನ್ನು ಹಾಗೂ ಉತ್ಸಾಹವನ್ನು ನಗು ನಮಗೆ ನೀಡುತ್ತದೆ‌. ಅಂತಹ ನಗುವಿನ ಅಲೆಯನ್ನು ನಿಮ್ಮಲ್ಲಿ ಕೂಡಾ ಮೂಡಿಸುವ ಒಂದು ಸಣ್ಣ ಪ್ರಯತ್ನವು ಇಲ್ಲಿದೆ ನಿಮಗಾಗಿ‌. ನೀವು ನಗುತ್ತಿಲ್ಲ ಎಂದರೆ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆಗಾಗ ನಗುವುದನ್ನು ಕಲಿತುಕೊಳ್ಳಿ.…
Read More...

ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ದಿನವೇ ಚಕ್ರವರ್ತಿ ಚಂದ್ರಚೂಡ್ ಗೆ ಶಾ ಕ್ ಕೊಟ್ಟ ವೈಷ್ಣವಿ ಗೌಡ

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಈಗಾಗಲೇ ಆರಂಭವಾಗಿದೆ. ನಿನ್ನೆ ಸಂಜೆಯಿಂದಲೇ ಬಿಗ್ ಬಾಸ್ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಬಿಗ್ ಬಾಸ್ ಬಂದಾಗಿದೆ. ಬಿಗ್ ಬಾಸ್ ನ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ಮೊದಲ ದಿನವೇ ಮನೆಯೊಳಗೆ ಕಾಲಿಟ್ಟಂತಹ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬಹಳ ಅನಿರೀಕ್ಷಿತವಾದ ಅನುಭವ ಆಗಿದೆ. ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೊಮ್ಮೆ…
Read More...

ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗೆ ಭೀಷ್ಮ ಪಿತಾಮಹ ನೀಡಿದ ಅತ್ಯಮೂಲ್ಯ ಸಲಹೆಗಳು

ಮಹಾಭಾರತ ಎನ್ನುವುದು ಕುರುಕ್ಷೇತ್ರ ಯು ದ್ಧ ದಿಂದ ಮಾತ್ರವೇ ಹೆಸರು ವಾಸಿಯಲ್ಲ. ಈ ಮಹಾಕಾವ್ಯವು ಮಾನವ ಕುಲಕ್ಕೆ ಮೌಲ್ಯಗಳ ಪಾಠವನ್ನು ಹೇಳುತ್ತಿದೆ. ಮಹಾಭಾರತ ಕಥೆಯಲ್ಲಿ ಕುರುವಂಶದ ಹಿರಿಯನಾದ ಮಹಾಮಹಿಮ ಭೀಷ್ಮನ ತ್ಯಾಗದ ಕಥೆಯನ್ನು ನಾವೆಂದಿಗೂ ಸಹಾ ಮರೆಯಲಾಗದು. ಭೀಷ್ಮ ಪಿತಾಮಹನ ಜೀವನವೇ ಒಂದು ಯಾಗ ಎನ್ನುವುದನ್ನು ನಿರಾಕರಿಸಲಾಗದು. ಧರ್ಮದ ಹಾದಿಯಲ್ಲಿ, ಕೊಟ್ಟ ಮಾತಿಗೆ ತಕ್ಕ ಹಾಗೆ ನಡೆದ ಭೀಷ್ಮ ಪಿತಾಮಹನು ಶಿಖಂಡಿಯ ಆಗಮನದೊಂದಿಗೆ…
Read More...

ಮುಂಜಾನೆ ಎದ್ದು ಈ ಕೆಲಸ ತಪ್ಪದೇ ಮಾಡಿ, ಮನೆಯೊಳಗೆ ಲಕ್ಷ್ಮೀ ಆಗಮನದ ಜೊತೆಗೆ ಸುಖ ಶಾಂತಿ ನೆಲೆಸುತ್ತದೆ.

ಮನೆ ಪ್ರತಿಯೊಬ್ಬರಿಗೂ ಆಶ್ರಯವನ್ನು ನೀಡಿರುವ ತಾಣ. ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ಎನ್ನುವುದು ಇದ್ದಾಗ ಅದು ನಂದನ ವನ ದಂತೆ ಗೋಚರಿಸುತ್ತದೆ. ಮನೆಯಲ್ಲಿ ಇರುವವರಿಗೆ ಮನಸ್ಸಿನ ಶಾಂತಿ ನೆಮ್ಮದಿ ಅತ್ಯಗತ್ಯ. ಮನೆಯಲ್ಲಿ ಒಂದು ಸಕಾರಾತ್ಮಕ ಶಕ್ತಿಯ ಸಂಚಾರವಿರಬೇಕಾದುದು ಬಹಳ ಅತ್ಯಗತ್ಯವಾಗಿದೆ. ಅನೇಕ ಸಂದರ್ಭಗಳಲ್ಲಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳಿಂದಾಗಿ ಆ ಮನೆಯಲ್ಲಿ ವಾಸ ಮಾಡುವವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ…
Read More...

ಈ ಆಹಾರಗಳನ್ನು ತಿನ್ನುವುದನ್ನು ಬಿಟ್ಟರೆ ಬೊಜ್ಜು ,ತೂಕ ಕರಗುವುದಿಲ್ಲ!

ಈಗಿನ ಜನ ಸಾಮಾನ್ಯರಲ್ಲಿ ಬೊಜ್ಜು ಹೆಚ್ಚಾಗುತ್ತಿರುವುದು ಮತ್ತು ತೂಕ ಹೆಚ್ಚಾಗಿರುವುದು 1 ಪ್ರಮುಖ ಸಮಸ್ಯೆಯಾಗಿದೆ.ಇನ್ನೂ ಇಂತಹ ಬೊಜ್ಜನ್ನು ನಿವಾರಣೆ ಮಾಡುವಂಥಹ ಪರಿಣಾಮಕಾರಿಯಾದ ಸುಲಭವಾದ ವಿಧಾನಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಇನ್ನೂ ಕೆಟ್ಟ ಕೊಬ್ಬನ್ನು ಒಳ್ಳೆಯ ಕೊಬ್ಬಿನ ಮೂಲಕ ತೆಗೆಯಬೇಕು.ಹಾಗಾಗಿ ಹಾಲು ,ಮೊಸರು ,ಬೆಣ್ಣೆ ,ತುಪ್ಪ ,ಎಣ್ಣೆ ,ತೆಂಗಿನಕಾಯಿ ,ಅನ್ನ ,ಎಣ್ಣೆ ಇತ್ಯಾದಿಗಳನ್ನು ಬಿಟ್ಟು ಇನ್ನೂ…
Read More...

ಕೋ ವಿಡ್ ನಂತರದ ಸುಸ್ತು ಹೋಗಲಾಡಿಸಲು ಈ ಎನರ್ಜಿ ಡ್ರಿಂಕ್ಸ್ ಗಳನ್ನು ತುಂಬಾ ಸಹಾಯಕಾರಿ!

ಈಗ ದೇಶಾದ್ಯಂತ ಎಲ್ಲೆಡೆ ಕೊರೋನಾವೈರಸ್ ಹಾವಳಿಯಿಂದ ಜನರು ಬೆಚ್ಚಿಬಿದ್ದಿದ್ದಾರೆ.ಇನ್ನೂ ಕೋವಿಡ್ ಬಂದ ನಂತರ ಅದರಿಂದ ಗುಣಮುಖವಾಗಿರುವವರ ಅನೇಕ ಜನರಲ್ಲಿ ಹೆಚ್ಚು ಸುಸ್ತು ಕಾಡಲು ಶುರುವಾಗುತ್ತಿದೆ. ಇನ್ನೂ ಯಾವುದೇ ರೀತಿಯ ಆಹಾರ ಸೇವಿಸಿದರೂ ಎನರ್ಜಿ ಜಾಸ್ತಿಯಾಗದೆ ನಿಶ್ಶಕ್ತಿ ,ಸುಸ್ತು ಹೆಚ್ಚಾಗಿ ಕಾಡುತ್ತದೆ.ಅಂತಹ ಸುಸ್ತು ನಿಶ್ಶಕ್ತಿಯನ್ನು ನಿವಾರಿಸುವಂತಹ ಕೆಲವು ಸುಲಭವಾಗಿ ಮಾಡಿಕೊಳ್ಳುವ ಎನರ್ಜಿ ಡ್ರಿಂಕ್ ಗಳನ್ನು ಇಂದಿನ…
Read More...

ಜೂನ್ ತಿಂಗಳಿನಲ್ಲಿ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಆಶ್ಚರ್ಯಕರ ಸಂಗತಿಗಳು!

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮುಂದಿನ ಜೀವನದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ.ಇನ್ನು ಭವಿಷ್ಯದಲ್ಲಿ ಯಾವ ರೀತಿ ಇರುತ್ತೇವೆ ಹಾಗೂ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದೇ ಇರುತ್ತದೆ.ಇನ್ನೂ ನಾವು ಹೇಗೆ ಇದ್ದರು ಸಮಾಜದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಕೆಲವೊಮ್ಮೆ ಬೆಲೆ ಸಿಗುವುದಿಲ್ಲ.ಇನ್ನು ಜೂನ್ ತಿಂಗಳಿನಲ್ಲಿ ಹುಟ್ಟಿದವರ ವ್ಯಕ್ತಿತ್ವ ಗುಣ ಸ್ವಭಾವ ನಡತೆ ಹೇಗಿರುತ್ತದೆ ಎಂದು ತಿಳಿಯೋಣ…
Read More...

ಪ್ರಂಚದ ಕೆಲವೇ ಮಂದಿ ಕೈಯಲ್ಲಿ ಮಾತ್ರ X ಗುರುತು ಇದ್ದರೆ ಏನಾಗುವುದು ಗೊತ್ತಾ?

ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಜೀವನವನ್ನು ನಿರ್ಣಯ ಮಾಡುತ್ತವೆ ಎಂದು ತುಂಬಾ ಜನ ನಂಬುತ್ತಾರೆ.ಭಾರತದಲ್ಲಿ ಮಾತ್ರವಲದೆ ವಿದೇಶಗಳಲ್ಲೂ ಅತಿ ಹೆಚ್ಚು ಜನ ನಂಬುತ್ತಾರೆ.ಅದು ಒಂದು ಕಡೆ ನಿಜ ,ಏಕೆಂದರೆ ಅದರ ಬಗ್ಗೆ ಸಂಶೋಧನೆಗಳು ನಡೆದು ರುಜುವಾತಾಗಿದೆ. ನಾವು ಹಸ್ತದಲ್ಲಿ ಮುಖ್ಯವಾಗಿ ಮದುವೆ ರೇಖೆ , ಆಯಸ್ಸು ರೇಖೆಗಳನ್ನು ನೋಡುತ್ತೇವೆ.ಹಸ್ತರೇಖಾ ಶಾಸ್ತ್ರದ ಬಗ್ಗೆ ಇನ್ನೊಂದು ದೊಡ್ಡ ವಿಷಯ ಸಂಶೋಧನೆಯಲ್ಲಿ ಕಂಡು ಹಿಡಿದಿದ್ದು…
Read More...

ಮನೆಯಲ್ಲಿ ಲಕ್ಷ್ಮಿಕಟಾಕ್ಷ ಮತ್ತು ಧನಪ್ರಾಪ್ತಿ ಆಗಲು ಶುಕ್ರವಾರದಂದು ನೀವು ಮನೆಯಲ್ಲಿ ಚಿಕ್ಕ ಕೆಲಸ ಮಾಡಬೇಕಾಗುತ್ತದೆ!

ಮನೆಯಲ್ಲಿ ಲಕ್ಷ್ಮಿಕಟಾಕ್ಷ ಮತ್ತು ಧನಪ್ರಾಪ್ತಿ ಆಗಲು ಶುಕ್ರವಾರದಂದು ನೀವು ಮನೆಯಲ್ಲಿ ಚಿಕ್ಕ ಕೆಲಸ ಮಾಡಬೇಕಾಗುತ್ತದೆ . ಪ್ರತಿ ಶುಕ್ರವಾರ ಅಥವಾ ಪ್ರತಿದಿನವೂ ನಾವು ಮನೆಯಲ್ಲಿ ಸ್ತ್ರೀ ಲಕ್ಷ್ಮಿ ಸ್ತೋತ್ರವನ್ನು ರಚಿಸಬೇಕಾಗುತ್ತದೆ ಮತ್ತು ನೀವು ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿಗೆ ಉಪ್ಪನ್ನು ಬೆರೆಸಿ ಸ್ವಚ್ಛಗೊಳಿಸಬೇಕು ಇದರಿಂದ ಕೀಟಗಳು ನಾಶವಾಗುವುದಲ್ಲದೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಗಳು ಸಹ…
Read More...

ಕಪ್ಪು ದಾರವನ್ನು ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕಟ್ಟಲೇ ಬೇಡಿ.

ಕಪ್ಪು ದಾರವನ್ನು ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕಟ್ಟಲೇ ಬೇಡಿ. . . ಕೆಲವು ಕಾರಣಗಳಿಂದ ನಾವು ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತೇವೆ ಸೃಷ್ಟಿಯಾಗಬಾರದು ಎಂದು ಸಹ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತೇವೆ ಮತ್ತು ಇನ್ನು ಕೆಲವರು ಫ್ಯಾಶನ್ ಗಾಗಿಯೂ ಸಹಕಾರವನ್ನು ಕಟ್ಟಿಕೊಂಡಿರುತ್ತಾರೆ ಆದರೆ ಈ 3 ರಾಶಿಯವರು ಮಾತ್ರ ಯಾವುದೇ ಕಾರಣಕ್ಕೂ ಕೈಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ನೀವು ಈ ರಾಶಿಯವರು ಕೈಗೆ ಕಪ್ಪು…
Read More...