Kannada News ,Latest Breaking News
Monthly Archives

July 2021

ಪ್ರತ್ಯಂಗಿರಾ ಹೋಮವನ್ನು ಏಕೆ ಮಾಡುತ್ತಾರೆ ಪ್ರತ್ಯಂಗಿರಾ ಎಂದರೆ ಏನು ಎಂಬ ಮಾಹಿತಿಪೂರ್ಣ ವಿಷಯವನ್ನು ತಿಳಿದುಕೊಳ್ಳೋಣ

ಪ್ರತ್ಯಂಗಿರಾ ದೇವಿಯು ಸತ್ಯ ದೇವತೆಗಳಲ್ಲಿ ಉಗ್ರ ಸ್ವರೂಪಿ ನಿ ಶತ್ರು ಸಂಹಾರ ಕ್ಕಾಗಿಯೇ ಜನಿಸಿ ಬಂದ ದೇವಿ ಈ ದೇವಿಯು ಶಿವ ವಿಷ್ಣು ಮತ್ತು ಆದಿಶಕ್ತಿ ದೇವಿಯ ಅಂಶವನ್ನು ಹೊಂದಿರುವ ದೇವಿ ಈ ದೇವಿ ಸಿಂಹದ ಮುಖ ಮತ್ತು ಸ್ತ್ರೀಯ ದೇಹವನ್ನು ಹೊಂದಿದ್ದು ಸಿಂಹವನ್ನೇ ವಾಹನವಾಗಿ ಹೊಂದಿದ್ದಾಳೆ ಪ್ರತ್ಯಂಗಿರಾ ದೇವಿ ಪುರಾಣ ಕಾಲದಿಂದಲೂ ಪ್ರಸಿದ್ಧವಾದ ದೇವತೆ ಈ ದೇವತೆಯನ್ನು ಕೃಷನ ಕಾಲ ಮತ್ತು ರಾವಣನ ಮಗ ಇಂದ್ರಜಿತ್ ಮತ್ತು ಮುಂತಾದವರು
Read More...

ತಕ್ಷಣ ಬೆಳ್ಳಗಾಗಲು ಸ್ಕಿನ್ ಶೈನಿಂಗ್ ಆಗಲು ಈ ಸೀಕ್ರೆಟ್! ಕಪ್ಪು ಕಲೆಗಳು ಮಾಯ..

ಈ ಮನೆಮದ್ದು ಉಪಯೋಗ ಮಾಡುವುದರಿಂದ ಸ್ಕಿನ್ ಶೈನಿಂಗ್ ಆಗುತ್ತದೆ.ಇದರಿಂದ ಸ್ಕಿನ್ ವೈಟ್, ಬ್ರೈಟ್ಯ್, ಗ್ಲೋ ಆಗುತ್ತದೆ.ಇದನ್ನು ಸುಲಭವಾಗಿ ಮನೆಯಲ್ಲಿ ಸಿಗುವ ವಸ್ತುವಿನಿಂದ ತಯಾರಿಸಿ ನ್ಯಾಚುರಲ್ ಆಗಿ ನೀವು ಬಳಸಬಹುದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ.ಈ ಮನೆಮದ್ದನ್ನು ತಯಾರಿಸುವುದು ಹೇಗೆ ಎಂದರೆ, ಮನೆಮದ್ದು :ಒಂದು ಬೌಲ್ ತೆಗೆದುಕೊಂಡು 1 ಚಮಚ ಕಾಫಿ ಪೌಡರ್, ಎರಡು ಚಮಚ ಸಕ್ಕರೆ,1 ಚಮಚ ಕೊಬ್ಬರಿ
Read More...

ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಕಿಡ್ನಿಗಳು ಅಪಾಯದಲ್ಲಿ ಇದ್ದ ಹಾಗೆ!

ನಮ್ಮ ಶರೀರದ ಭಾಗಗಳಲ್ಲಿ ಕಿಡ್ನಿ ಕೂಡ ಒಂದು ಮುಖ್ಯವಾದ ಅಂಗವಾಗಿರುತ್ತದೆ ಏಕೆಂದರೆ ಕಿಡ್ನಿಯು ನಮ್ಮ ಶರೀರ ದಲ್ಲಿ ಸೇರಿಕೊಂಡಿರುವ ವಿಷ ಮತ್ತು ವೇಸ್ಟ್ ಪದಾರ್ಥಗಳನ್ನು ಸೋಸಲು ಸಹಾಯ ಮಾಡುತ್ತದೆ ಇದರಿಂದ ಆರೋಗ್ಯವಂತರಬಹುದು.ಇನ್ನೂ ಕೆಲವೊಮ್ಮೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಾಗ ನಮ್ಮ ದೇಹದಲ್ಲಿ ನಮಗೆ ಹಲ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.ಇನ್ನು ಅಂತಹ ಕೆಲವು ಪ್ರಮುಖ ಲಕ್ಷಣಗಳ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ
Read More...

5 ಪೈಸೆ ಖರ್ಚಿಲ್ಲದೆ ಕ್ಯಾಲ್ಷಿಯಂ ಕೊರತೆ ಹೊಡೆದೋಡಿಸಿ!

ಸಾಮಾನ್ಯವಾಗಿ ಈಗಿನ ಕಾಲಮಾನದಲ್ಲಿ ಅನೇಕರು ಕ್ಯಾಲ್ಷಿಯಂ ಮಾತ್ರೆಗಳನ್ನು ಅನವಶ್ಯಕವಾಗಿ ನುಂಗಿ ಮುಂಬರುವ ಕ್ಯಾಲ್ಷಿಯಂ ಕೊರತೆ ಬಾರದಂತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕೊಂಡಿರುತ್ತಾತೆ ಆದರೆ ಕ್ಯಾಲ್ಷಿಯಂ ಸಮಸ್ಯೆ ಇಲ್ಲದವರು ಹೆಚ್ಚಾಗಿ ಕ್ಯಾಲ್ಷಿಯಂ ಮಾತ್ರೆಗಳನ್ನು ನುಂಗುವುದರಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ.ಹೈಪರ್ ಕ್ಯಾಲ್ಶಿಮಿಯ ಎನ್ನುವ ಕಾಯಿಲೆ ಬರಬಹುದು.ಕ್ಯಾಲ್ಷಿಯಂ ಕೊರತೆಯಾಗಿದೆ ಎಂಬುದನ್ನು ಹೇಗೆ ತಿಳಿಯುವುದು
Read More...

ಎಲ್ಲರಿಗೂ ಈ ಸೀಕ್ರೆಟ್ ಟಿಪ್ಸ್ ಗೊತ್ತಿರಲೇಬೇಕು ಹಣ ಉಳಿಸುವ ಸೂಪರ್ ಟಿಪ್ಸ್!

ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಒಂದು ಪೂರ್ತಿ ಕಂಫರ್ಟ್ಪ್ಯಾಕೆಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ನಂತರ ಸ್ಟವ್ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಕುದಿಸಿಕೊಕೊಂಡು ಆರಿದ ನಂತರ ಇದನ್ನು 1 ಸ್ಪ್ರೇ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ.ಮಳೆ ಗಾಲದಲ್ಲಿ ಬಟ್ಟೆ ಒಣಗದೆ ಕೆಟ್ಟ ವಾಸನೆ ಬರುತ್ತಿರುತ್ತದೆಆಗ ಐರನ್ ಮಾಡುವ ಸಮಯದಲ್ಲಿ ಈ ಸ್ಪ್ರೇಯನ್ನು ಹೊಡೆದುಕೊಂಡು ನಂತರ ಐರನ್ ಮಾಡುವುದರಿಂದ ಒಳ್ಳೆಯ ಘಮ
Read More...

ಸಿರಿಧಾನ್ಯ vs ನಟ್ಸ್ ಯಾವುದು ಒಳ್ಳೆಯದು?

ನಟ್ಸ್ ವರ್ಸಸ್ ಸಿರಿಧಾನ್ಯಗಳು ನಟ್ಸ್-ನಟ್ಸ್ ಅಂದರೆ ಗೋಡಂಬಿ, ಬಾದಾಮಿ,ವಾಲ್ ನಟ್, ಪಿಸ್ತಾ ಶೇಂಗಾ ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಿರಿಧಾನ್ಯಗಳು ಅಕ್ಕಿ,ರಾಗಿ,ಜೋಳ ಇವು ಸಹ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಆದರೆ ನಟ್ಸ್ ಮತ್ತು ಸಿರಿಧಾನ್ಯಗಳನ್ನು ಹೋಲಿಕೆ ಮಾಡಿದರೆ ನಟ್ಸ್ ಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆಯಿದ್ದು, ಪ್ರೋಟೀನ್ ಅಂಶ ಹೆಚ್ಚಾಗಿರುತ್ತದೆ ಆದರೆ ಸಿರಿಧಾನ್ಯಗಳಲ್ಲಿ ಕಾರ್ಬೋಹೈಡ್ರೇಟ್
Read More...

ಈ ಆಹಾರ ತಿನ್ನಬೇಡಿ ಇದು ದೇಹಕ್ಕೆ ತುಂಬಾ ಡೇಂಜರ್!

ಬ್ರೆಡ್ ಮತ್ತು ಬಟರ್ ಎರಡನ್ನೂ ಒಟ್ಟಿಗೆ ಸೇವಿಸಲು ಬಹುತೇಕ ಜನರಿಗೆ ಇಷ್ಟ ಪಡುತ್ತಾರೆ.ಆದರೆ ಬ್ರೆಡ್ ಸೇವಿಸಿ ತೂಕ ಹೆಚ್ಚಾಗುತ್ತದೆ ಎನ್ನುವ ಕಾರಣ ಕೊಟ್ಟು ಬೆಣ್ಣೆಯನ್ನು ದೂರ ತಳ್ಳುತ್ತಾರೆ ಆದರೆ ಹೀಗೆ ಮಾಡಬಾರದು.ಇನ್ನೂ ಬ್ರೆಡ್ ಮತ್ತು ಬೆಣ್ಣೆ ಎರಡನ್ನೂ ಹೋಲಿಕೆ ಮಾಡಿದರೆ ಬೆಣ್ಣೆಯು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋಬ್ರೆಡ್ ಅಷ್ಟೇ ಪ್ರಮಾಣದಲ್ಲಿ ನಮ್ಮ ಆರೋಗ್ಯಕ್ಕೆ ಕೆಟ್ಟದ್ದನ್ನುಂಟು ಮಾಡುತ್ತದೆ. 1 ಪೀಸ್
Read More...

ಎಷ್ಟೇ ಬಾಯಿ ತೊಳೆದರೂ ಎಷ್ಟೇ ಹಲ್ಲು ಉಜ್ಜಿದರು ಬಾಯಿಯಿಂದ ವಾಸನೆ ಬರುತ್ತಿದೆಯಾ?

ಸಾಮಾನ್ಯವಾಗಿ ಬಹುತೇಕರಿಗೆ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ.ಇನ್ನು ಪ್ರತಿದಿನ ಹಲ್ಲುಜ್ಜಿದರೂ ಹೀಗೆ ಕೆಟ್ಟ ವಾಸನೆ ಬರುತ್ತಿರುತ್ತದೆ ಇದರಿಂದ ಅನೇಕರು ಮುಜುಗರಕ್ಕೆ ಒಳಗಾಗುತ್ತಾರೆ.ಇನ್ನೂ ಕೆಲವರು ಹಲ್ಲುಗಳನ್ನು ಸ್ವಚ್ಛ ಮಾಡಿಕೊಂಡು ದಂತ ವೈದ್ಯರ ಬಳಿ ತೋರಿಸಿಕೊಂಡಾಗಲು ಬಾಯಿಯ ದುರ್ಗಂಧ ಹೋಗಿರುವುದಿಲ್ಲ.ಇನ್ನೂ ಬಾಯಿ ದುರ್ಗಂಧ ಬರಲು ಕೇವಲ ಹಲ್ಲಿನ ಆರೋಗ್ಯ ಮುಖ್ಯವಲ್ಲ ಬದಲಾಗಿ ಅಜೀರ್ಣ ಸಮಸ್ಯೆಯೂ ಕೂಡ ಮುಖ್ಯ
Read More...

ರತನ್ ಟಾಟಾ ಜೊತೆ ಇರುವ ಈ ಹುಡುಗ ಯಾರು ಅಂತ ನೀವು ತಿಳಿದರೆ ಮೂಕವಿಸ್ಮಿತರಾಗುತ್ತೀರಿ..

ರತನ್ ಟಾಟಾ ಭಾರತ ಉದ್ಯಮಿ ಕ್ಷೇತ್ರದಲ್ಲಿ ಒಂದು ಪ್ರೆತ್ಯೇಕ ಸ್ಥಾನ ಹಾಗೂ ತೂಕವನ್ನು ಹೊಂದಿದೆ.ಅವರನ್ನು ಭಾರತ ಉದ್ಯಮಿದಾರರ ಪಿತಾಮಹ ಎಂದು ಕರೆಯುತ್ತಾರೆ.ತಮ್ಮ ಒಡೆತನದ ಸಂಸ್ಥೆ ಎಷ್ಟೇ ನಷ್ಟದಲ್ಲಿ ಇರಲಿ ಅದನ್ನು ಮೇಲೆ ತರುವಲ್ಲಿ ದಿಟ್ಟತನ ಇದೀಯಲ ಅದು ಸ್ಫೂರ್ತಿದಾಯಕವಾದದ್ದು.ಇನ್ನು ರತನ್ ಟಾಟಾ 90% ಲಾಭಂಶವನ್ನ ಸೇವಾ ಕಾರ್ಯಗಳಿಗೆ ಟ್ರಸ್ಟ್ ಗಳಿಗೆ ಚಾರಿಟಿಗಾಳಿಗೆ ಅಂತಾನೆ ವಿನಿಯೋಗಿಸುತ್ತಾರೆ.ಈ ಕಾರಣದಿಂದ
Read More...

ಈ ದೇಶದಲ್ಲಿ ಆದಾಯ ತಕ್ಕಂತೆ ಫೈನ್ ಹಾಕುತ್ತಾರೆ ಆದರೆ ನಮ್ಮ ಭಾರತದಲ್ಲಿ ಹಂಗಲ್ಲ.

ಭಾರತದಲ್ಲಿ ಟ್ರಾಫಿಕ್ ರೂಲ್ಸ್ ನಿಮಗೆ ತಿಳಿದಿದೆ.ಸ್ಪೀಡ್ ಲಿಮಿಟ್ ಕ್ರಾಸ್ ಮಾಡಿದರೆ ಪೊಲೀಸ್ ಅವರು ಫೈನ್ ಹಾಕುತ್ತಾರೆ.ಆದರೆ ಈ ದೇಶದಲ್ಲಿ ಆದಾಯಕ್ಕೆ ತಕ್ಕಂತೆ ಫೈನ್ ಬೀಳುತ್ತದೆ.ಭಾರತದಲ್ಲಿ ಸ್ಪೀಡ್ ಲಿಮಿಟ್ ಗೆ ಇಷ್ಟು ಫೈನ್ ಮತ್ತು ಸಿಗ್ನಲ್ ಕ್ರಾಸ್ ಮಾಡಿದರೆ ಇಷ್ಟು ಫೈನ್ ಇದೆಲ್ಲ ನಿಗದಿ ಆಗಿರುತ್ತದೆ.ಶ್ರೀಮಂತ ಅಥವಾ ಬಡಾವನೇ ಇರಲಿ ನಿಗದಿ ಮಾಡಿರುವ ದರವನ್ನು ಕಟ್ಟಿ ರಸೀದಿಯನ್ನು ಪಡೆದುಕೊಳ್ಳುತ್ತವೆ. ಆದರೆ ಈ
Read More...