Kannada News ,Latest Breaking News
Monthly Archives

August 2021

ಪ್ರಚಲಿತ ಸುದ್ದಿಗಳ ಸಮಗ್ರ ಮಾಹಿತಿ ತಾಣ, ಡಿಜಿಟಲ್ ಲೋಕದಲ್ಲೊಂದು ಸಂಚಲನ ಈ ಸುದ್ದಿಮನೆ

ಡಿಜಿಟಲ್ ದುನಿಯಾ ಎನ್ನುವುದು ಇಂದು ವಿಶ್ವವ್ಯಾಪಿ ತನ್ನ ಜಾಲವನ್ನು ಹರಡಿದೆ. ಪ್ರಸ್ತುತ ವಿಶ್ವದಾದ್ಯಂತ ಡಿಜಿಟಲ್ ಎನ್ನುವುದು ದೈನಂದಿನ ಜೀವನದ ಒಂದು ಭಾಗವೇ ಆಗಿ ಹೋಗಿದೆ. ದಿನ ಆರಂಭದಿಂದ ಹಿಡಿದು ರಾತ್ರಿ ಮಲಗುವವರೆಗೆ ಒಂದಲ್ಲಾ ಒಂದು ರೀತಿ ಯಾವುದೋ ಒಂದು ಸಮಯದಲ್ಲಿ ನಾವು ಡಿಜಿಟಲ್ ಜಗದೊಳಗೆ ಎಂಟ್ರಿ ನೀಡಿರುತ್ತೇವೆ. ಇಂತಹ ಡಿಜಿಟಲ್ ಕೋನದಲ್ಲಿ ಸುದ್ದಿ ಮಾದ್ಯಮಗಳ ಪಾತ್ರದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ…
Read More...

ಈ ಜನರು ಕಾಫಿಯನ್ನು ಸೇವಿಸಬಾರದು, ಅದು ಮಾರಕವಾಗಬಹುದು

ಭಾರತದಲ್ಲಿ ಕಾಫಿ ಮತ್ತು ಚಹಾದ ಬಗ್ಗೆ ಜನರಲ್ಲಿ ಭಾರೀ ಕ್ರೇಜ್ ಇದೆ, ಆದರೆ ಕಾಫಿಯ ಮೇಲಿನ ನಮ್ಮ ಪ್ರೀತಿ ಮುರಿಯಲಾಗದು ಮತ್ತು ಅದನ್ನು ವಿವರಿಸುವುದು ಕಷ್ಟ. ನಿಮ್ಮ ಮನಸ್ಥಿತಿ ಏನೇ ಇರಲಿ, ಯಾವುದೂ ಒಂದು ಕಪ್ ಕಾಫಿಯನ್ನು ಸೋಲಿಸುವುದಿಲ್ಲ. ಆದರೂ ಕೆಲವೊಮ್ಮೆ, ನಾವು ಕಾಫಿಯನ್ನು ಅತ್ಯಂತ ಕಹಿಯಾಗಿ ಕಾಣುತ್ತೇವೆ. ಇದರ ನಂತರವೂ, ಕೆಲವು ಪರೀಕ್ಷೆಗಳು ಅದರ ಪರೀಕ್ಷೆಯನ್ನು ಹೆಚ್ಚಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತವೆ. ಒತ್ತಡವನ್ನು…
Read More...

ಒಂದು ಅನಾಮದೇಯ ಪತ್ರದಿಂದ ಬಯಲಾಯಿತು ಈ ಮಹಿಳೆಯ ಬಗೆಗಿನ ಸತ್ಯ!

ಕೆಲವರು ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅಂದುಕೊಂಡಿರುತ್ತಾರೆ. ಆದರೆ ಸತ್ಯ ಬೂದಿ ಮುಚ್ಚಿದ ಕೆಂಡದಂತೆ. ಒಂದಲ್ಲ ಒಂದು ದಿನ ಹೊರಗೆ ಬರುತ್ತದೆ.ಕಾನೂನು ವಿದ್ಯಾರ್ಥಿನಿ ಎಂದು ಹೇಳಿಕೊಂಡು ಗ್ರೇಸಿ ಎಂಬ ಮಹಿಳೆ ಇಂಟರ್ಷಿಪ್ ಗೆ ಬಂದು ತನ್ನ ಕೋರ್ಸ್ ಮುಗಿದಿದೆ ಅಂತ ಸುಳ್ಳು ದಾಖಲೆಗಳನ್ನು ಕೊಟ್ಟು ವಕೀಲೆ ವೃತ್ತಿಯನ್ನು ಮುಂದುವರಿಸುತ್ತಾಳೆ. ಸಾಕಷ್ಟು ಮೊಕದ್ದಮೆಗಳ ವಕಾಲತ್ತು ಕೂಡ…
Read More...

ಸತತ 30 ವರ್ಷಗಳ ಕಾಲ ಇವರು ಒಬ್ಬರೇ ಮಾಡಿದ್ದೂ ಎಂತಹ ಘನಕಾರ್ಯ ಗೊತ್ತಾ!

ಕೆಲವರು ಮಾಡುವ ಕೆಲಸವನ್ನು ಅರಿಯದೆ ಅವರನ್ನು ಬೈಯುವುದು ಈ ಜಗತ್ತಿನ ಲಕ್ಷಣ.ದಶರಥ್ ಮಹಾನ್ ಜಿ ಬಗ್ಗೆ ನಿಮಗೆ ಗೊತ್ತಿರಬಹುದು.ಆತನನ್ನು ಜನ ಹುಚ್ಚ ಎಂದು ಕರೆದಿದ್ದರೂ.ಇಲ್ಲಿ ಒಬ್ಬ ಇತರಹದ ಮಹಾನ್ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು.ಅಚ್ಚರಿ ವಿಷಯ ಏನು ಎಂದರೆ ಆತನು ಕೂಡ ಭಾರತದ ಬಿಹಾರ್ ದವರು.ಆದರೆ ಇತನ ಬಗ್ಗೆ ಹೆಚ್ಚು ಯಾರಿಗೂ ತಿಳಿದಿಲ್ಲ.ಈತ ಮಾಡಿದ ಕೆಲಸ ಜಗತ್ತೇ ಬೆರಗಾಗುವಂತಹದು. ಈ ವ್ಯಕ್ತಿಯ ಹೆಸರು ಲಾಗಿನ್…
Read More...

ಕೊರಿಯಾದ ಬ್ಯೂಟಿ ಟಿಪ್ಸ್ ಬಳಸಿ ಪಳ ಪಳ ಹೊಳೆಯಿರಿ.

ಮುಖದ ಕಾಂತಿ ಹೆಚ್ಚಿಸಲು ಕೊರಿಯಾದ ಸೌಂಧರ್ಯ ವಿಧಾನ 'ಜಾಮ್ಸು'ನೀರು ಬಹುಮುಖ್ಯವಾದ ಸೌಂಧರ್ಯ ವರ್ಧಕ. ಯಥೇಚ್ಛವಾಗಿ ನೀರು ಸೇವನೆಯಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುಸು. ನೀರು ಸೇವನೆಯಿಂದ ಚರ್ಮದ ಸುಕ್ಕು, ಕಲೆ ಕಡಿಮೆಯಾಗುವುದು.ಪ್ರತಿದಿನ ಆಹಾರದಲ್ಲಿ ಕನಿಷ್ಠ ೫೦ ಗ್ರಾಮ್ಸ್ ಒಣ ಹಣ್ಣುಗಳನ್ನು (dryfruits) ತುಪ್ಪದ ಜೊತೆಯಲ್ಲಿ ಬಳಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಮತ್ತು ಕೊಬ್ಬರಿ ಎಣ್ಣೆ, ಒಣ ಕೊಬ್ಬರಿ…
Read More...

ಈ 4 ರಾಶಿಯವರು ಜನಿಸುವಾಗಲೇ ರಾಜಯೋಗ ಪಡೆದುಕೊಂಡು ಬಂದಿರುತ್ತಾರೆ!

ಈ 4 ರಾಶಿಯವರು ಜನಿಸುವಾಗಲೇ ರಾಜಯೋಗ ಪಡೆದುಕೊಂಡು ಬಂದಿರುತ್ತಾರೆ! 2021ಕ್ಕೆ ಮುಟ್ಟಿದ್ದೆಲ್ಲ ಚಿನ್ನ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ…
Read More...

ಹೆಣ್ಣಿನಲ್ಲಿ ಲಕ್ಷ್ಮಿ ಕಳೆ ಇದೆ ಅಂತ ಗುರುತಿಸುವುದು ಹೇಗೆ..? (ಇಂತ ಹೆಣ್ಣು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮಿ ಬಂದಂತೆ

ಹೆಣ್ಣಿನಲ್ಲಿ ಲಕ್ಷ್ಮಿ ಕಳೆ ಇದೆ ಅಂತ ಗುರುತಿಸುವುದು ಹೇಗೆ..? (ಇಂತ ಹೆಣ್ಣು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮಿ ಬಂದಂತೆ) ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ…
Read More...

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ದಿವ್ಯದೃಷ್ಟಿ ಈ ರಾಶಿಯವರಿಗೆ – ವಿಶೇಷ ವಾರ ಭವಿಷ್ಯ

ನಿಖರವಾದ ವಾರ ಭವಿಷ್ಯ ಹೇಗಿದೆ ನೋಡಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಸ್ವಾಮಿ ದಿವ್ಯದೃಷ್ಟಿ ಈ ರಾಶಿಯವರಿಗೆ ಧನಲಾಭ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ…
Read More...

ಶರೀರದ ಈ ಮೂರು ಅಂಗಗಳಲ್ಲಿ ಇರುವ ಮಚ್ಚೆಗಳು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಸುತ್ತವೆ – ಶರೀರದಲ್ಲಿನ ಮಚ್ಚೆಯ ಫಲ

ಶರೀರದ ಈ ಮೂರು ಅಂಗಗಳಲ್ಲಿ ಇರುವ ಮಚ್ಚೆಗಳು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಸುತ್ತವೆ ಶರೀರದಲ್ಲಿನ ಮಚ್ಚೆಯ ಫಲ ನಮಸ್ಕಾರ ವೀಕ್ಷಕರೇ ಸ್ನೇಹಿತರೆ ಪ್ರಾಚೀನ ಗ್ರಂಥಗಳ ಪ್ರಕಾರ ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ಶರೀರದ ಅಂಗದ ಮೇಲೆ ವಿನ್ಯಾಸದ ಮೇಲೆ ಭವಿಷ್ಯವನ್ನು ತಿಳಿಸುವ ಸಾಮುದ್ರಿಕ ಶಾಸ್ತ್ರಗಳು ವ್ಯಕ್ತಿಯ ಅಂಗಾಂಗ ಶರೀರದ ವಿನಾಶ ಅವರ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ತುಂಬಾನೇ ರಹಸ್ಯ ತಿಳಿಸಿ ಕೊಳ್ಳುತ್ತೇವೆ ಪ್ರಾಚೀನ…
Read More...

ಅಂಗಾರಕ ದೋಷ ಇದ್ದರೆ ಅಪಘಾತ ಆಗುವುದು ಗ್ಯಾರಂಟಿ! ದೋಷ ಪರಿಹಾರಕ್ಕೆ ಹೀಗೆ ಮಾಡಿ

ANGARAKA DOSHA | ಅಂಗಾರಕ ದೋಷ ಇದ್ದರೆ ಅಪಘಾತ ಆಗುವುದು ಗ್ಯಾರಂಟಿ! ದೋಷ ಪರಿಹಾರಕ್ಕೆ ಹೀಗೆ ಮಾಡಿ ಅಂಗಾರಕ ದೋಷವಿದ್ದರೆ ಅಪಘಾತ ಕಟ್ಟಿಟ್ಟಬುತ್ತಿ ಆಕ್ಸಿಡೆಂಟ್ ಇಂದ ಪಾರು ಆಗೋಕೆ ಪರಿಹಾರ ಅಂಗಾರಕ ದೋಷವನ್ನು ಮಕ್ಕಳ ದೋಷ ಅಂತ  ಕೂಡ ಹೇಳ್ತಾರೆ ಹೆಸರೇ ಹೇಳುವಂತೆ ಈ ಯೋಗವು ಮಂಗಳನ ಕೆಟ್ಟ ದೃಷ್ಟಿಯಿಂದ ಉಂಟಾಗುತ್ತೆ ವೈದಿಕ ಜ್ಯೋತಿಷ್ಯ ದಲ್ಲಿ ಅಂಗಾರಕ ಧ್ವಜವನ್ನು ಒಂದು ಅಶುಭಯೋಗ ಎಂದು ಕರೆಯುತ್ತಾರೆ ಮಂಗಳ ಹಾಗೂ ರಾಹುವಿನ…
Read More...