Kannada News ,Latest Breaking News
Monthly Archives

January 2022

ಫೆಬ್ರವರಿ 1ನೇ ತಾರೀಕು ಶಕ್ತಿಶಾಲಿ ಅವರಾತ್ರಿ ಅಮಾವಾಸ್ಯೆ ಇದ್ದು, ಈ 6 ರಾಶಿಯವರಿಗೆ ಭಾರೀ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆ ಸುರಿಯಲಿದೆ.

ಫೆಬ್ರವರಿ 1ನೇ ತಾರೀಕು ಶಕ್ತಿಶಾಲಿ ಅವರಾತ್ರಿ ಅಮಾವಾಸ್ಯೆ ಇದ್ದು, ಈ 6 ರಾಶಿಯವರಿಗೆ ಭಾರೀ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆ ಸುರಿಯಲಿದೆ. ಈ ರಾಶಿಯವರು ಯಾವುದೇ ಉದ್ಯೋಗದಲ್ಲಿ ತೊಡಗಿಸಿ ಕೊಂಡರು ಪ್ರಗತಿಯನ್ನು ಕಾಣಲಿದ್ದಾರೆ. ಸ್ವಂತ ವ್ಯಾಪಾರ ಮತ್ತು ವ್ಯವಹಾರ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮೂರನೇ ವ್ಯಕ್ತಿಯ ಸಹಾಯ ಇಲ್ಲದೆ ವ್ಯಾಪಾರಕ್ಕೆ ಕೈಹಾಕಬೇಡಿ. ವಿದೇಶಿ ಪ್ರಯಾಣದ ಸಾಧ್ಯತೆ ಇರುತ್ತದೆ. ಮನೆ…
Read More...

ಜನವರಿ 28 ಶುಕ್ರವಾರದಿಂದ ಈ 9ರಾಶಿಯವರಿಗೆ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯಲಿದೆ.

ಜನವರಿ 28 ಶುಕ್ರವಾರದಿಂದ ಈ 9ರಾಶಿಯವರಿಗೆ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯಲಿದೆ. ಈ 9 ರಾಶಿಯವರಿಗೆ ತಾಯಿ ಲಕ್ಷ್ಮೀದೇವಿಯ ಕೃಪೆ ಆರಂಭವಾಗುತ್ತಿದೆ. ಅದೃಷ್ಟದ ಪಲದೊಂಡಿಗೆ 150 ವರ್ಷಗಳ ನಂತರ ಈ ಗುರುಬಲ ಆರಂಭವಾಗಿ ಮುಂದಿನ ದಿನಗಳಲ್ಲಿ ಈ ರಾಶಿಯವರು ಸಂತೋಷದ ವಿಷಯಗಳನ್ನು ಕೇಳಲಿದ್ದಾರೆ. ಉದ್ಯೋಗ ಇಲ್ಲದವರಿಗೆ ಉತ್ತಮ ಸರ್ಕಾರಿ ಉದ್ಯೋಗ ದೊರೆಯಲಿದೆ ಮತ್ತು ನೀವು ಕೆಲ್ಸ ಮಾಡುವ ಜಾಗದಲ್ಲಿ ಒಳ್ಳೆಯ ಹೆಸರು…
Read More...

ಸ್ನಾನ ಮಾಡುವಾಗ ಮುಂಜಾನೆ ಈ 1 ಚಿಕ್ಕ ಕೆಲಸ ಮಾಡಿ, ಹಣ ನೀರಿನ ರೀತಿ ಹರಿಯುತ್ತದೆ.

ಸ್ನಾನ ಮಾಡುವಾಗ ಮುಂಜಾನೆ ಈ 1 ಚಿಕ್ಕ ಕೆಲಸ ಮಾಡಿ, ಹಣ ನೀರಿನ ರೀತಿ ಹರಿಯುತ್ತದೆ. ಹಲವಾರು ಬಾರಿ ನಿಮ್ಮ ಜೀವನದಲ್ಲಿ ಎಂತಹ ಶತ್ರುಗಳು ಬರುತ್ತಾರೆಂದರೆ ಅವರು ನಿಮಗೆ ಏನಾದರೂ ತೊಂದರೆ ಮಾಡುತ್ತಲೇ ಇರುತ್ತಾರೆ. ಇನ್ನು ನೀವು ಎಸ್ಟೆ ಪ್ರಯತ್ನ ಪಟ್ಟರೂ ಯಶಸ್ಸು ಗಳಿಸಲು ಸಾಧ್ಯ ಆಗುವುದಿಲ್ಲ. ಮನಸ್ಸಿನಲ್ಲಿ ಏನಾದರೂ ಚಿಂತೆ ಕಾಡುತ್ತಲೇ ಇರುತ್ತದೆ. ದುಃಖ ದುಮ್ಮಾನಗಳು ಬಾರದಂತೆ, ಶತ್ರುಗಳಿಂದ ರಕ್ಷಣೆ ಪಡೆಯಲು ನೀವು ನಿಮ್ಮ…
Read More...

ಜನವರಿ 20 ಇಂದಿನಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯುತ್ತದೆ.

ಜನವರಿ 20 ಇಂದಿನಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯುತ್ತದೆ. ಇಂದು ವಿಶೇಷ ಗುರುವಾರ, ಈ 8 ರಾಶಿಯವರ ಮೇಲೆ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಬೀಳಲಿದೆ ಮತ್ತು ಇವರು ಬಹಳ ಅದೃಷ್ಟಶಾಲಿ ಆಗಿರುತ್ತಾರೆ. ಈ ರಾಶಿಯವರು ಕುಬೇರನ ಮತ್ತು ಲಕ್ಷ್ಮಿಯ ಆಶೀರ್ವಾದದೊಂದಿಗೆ ಗುರು ರಾಘವೇಂದ್ರರ ಆಶೀರ್ವಾದವನ್ನೂ ಪಡೆಯಲಿದ್ದಾರೆ. ಹೀಗಾಗಿ ಮಾಡುವ ಕೆಲಾದಲ್ಲಿ ಒಳ್ಳೆಯ ಲಾಭ ಇರಲಿದೆ. ಕಂಕಣ ಭಾಗ್ಯ…
Read More...

ಇನ್ನು 7 ದಿನದಲ್ಲಿ 5 ರಾಶಿಯವರಿಗೆ ಶಿವನ ಕೃಪೆ ರಾಜಯೋಗ ಅದೃಷ್ಟವೋ ಅದೃಷ್ಟ ಗುರುಬಲ ಶುರು!

ಇನ್ನು 7 ದಿನದಲ್ಲಿ 5 ರಾಶಿಯವರಿಗೆ ಶಿವನ ಕೃಪೆ ರಾಜಯೋಗ ಅದೃಷ್ಟವೋ ಅದೃಷ್ಟ ಗುರುಬಲ ಶುರು! ಭಗವಾನ್ ಬೋಲೇನಾಥನ ಕೃಪೆಯೂ ಇಂದಿನಿಂದ ಕೆಲ ರಾಶಿಗಳ ಮೇಲೆ ಹೆಚ್ಚಾಗಲಿದೆ.ಇದರಿಂದಾಗಿ ಹಗಲು ರಾತ್ರಿ ದ್ವಿಗುಣ ಪ್ರಗತಿಯನ್ನು ವ್ಯವಹಾರ ಕ್ಷೇತ್ರದಲ್ಲಿ ಕಾಣುವಿರಿ. ನಿಮ್ಮ ಮನೆಯಲ್ಲಿ ಗರಿಷ್ಟ ತಾಯಿ ಬೆಂಬಲವನ್ನು ಪಡೆಯುತ್ತಿರಿ.ಇದರೊಂದಿಗೆ ನೀವು ಸಮಾಜದಲ್ಲಿ ಸ್ವಂತ ಗುರುತನ್ನು ಸ್ಥಾಪಿಸಲು ಸಾಧ್ಯ ಆಗುತ್ತದೆ. ವಿಶೇಷವಾಗಿ ನಿಮ್ಮ…
Read More...

ನಿಮಗೆ ತುಂಬಾ ಹಣ ಮತ್ತು ಹೆಸರು ಗಳಿಸಲು ಇಷ್ಟ ಇದ್ದರೆ ರಾತ್ರಿ ಮಲಗುವ ಮುನ್ನ ಈ ಮಂತ್ರ ಜಪಿಸಿ.

ನಿಮಗೆ ತುಂಬಾ ಹಣ ಮತ್ತು ಹೆಸರು ಗಳಿಸಲು ಇಷ್ಟ ಇದ್ದರೆ ರಾತ್ರಿ ಮಲಗುವ ಮುನ್ನ ಈ ಮಂತ್ರ ಜಪಿಸಿ. ನಮ್ಮ ಸಂಸ್ಕೃತಿಯಲ್ಲಿ ರಾತ್ರಿ ಸಮಯ ಮಂತ್ರ, ಜಪತಪಗಳಿಗೆ ಸೂಕ್ತವಾದ ಸಮಯ ಎಂದು ಭಾವಿಸಲಾಗಿದೆ. ಈ ಮಂತ್ರವನ್ನು ರಾತ್ರಿ ಮಲಗುವ ಮುನ್ನ ಜಪಿಸಿದರೆ ನಿಮ್ಮ ಹಲವಾರು ಸಮಸ್ಯೆಗಳು ನಿವಾರಣೆಯಾಗಲಿದೆ. ರಾತ್ರಿ ಮಲಗುವಾಗ ಸಾಮಾನ್ಯವಾಗಿ ಶತ್ರುಗಳ ಬಗ್ಗೆ, ಆರೋಗ್ಯದ ಬಗ್ಗೆ, ಹಣಕಾಸಿನ ಸಮಸ್ಯೆಗಳ ಬಗ್ಗೆ ಯೋಚಿಸುತ್ತೇವೆ. ಇನ್ನೂ…
Read More...

2 ನಿಮಿಷದಲ್ಲಿ ಗಾಢ ನಿದ್ರೆಗೆ ಜಾರುವ ಬಂಪರ್ ಟಿಪ್ಸ್ ಇದನ್ನು ದಿನಾಲೂ ಮಾಡಿ!

2 ನಿಮಿಷದಲ್ಲಿ ಗಾಢ ನಿದ್ರೆಗೆ ಜಾರುವ ಬಂಪರ್ ಟಿಪ್ಸ್ ಇದನ್ನು ದಿನಾಲೂ ಮಾಡಿ…!!! ಈ ಒಂದು ಔಷಧಿಯನ್ನು ತಿಳಿದುಕೊಂಡರೆ ನೀವು ಚೆನ್ನಾಗಿ ನಿದ್ದೆ ಮಾಡಬಹುದು.ಸೈಕೋ ಬಯೋಟಿಕ್ಸ್ ಎಂದರೆ ಕರುಳು ಮತ್ತು ಮೆದುಳು ಲಿಂಕ್ ಅನ್ನು ಹೊಂದಿದೆ.ಹೊಟ್ಟೆ ಆರೋಗ್ಯವಾಗಿ ಇದ್ದಾರೆ ಮೆದುಳಿನ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಹಾಗೂ ಮೆದುಳಿನ ನಡುವೆ ಒಂದು ಬಂಧನ ಇದೆ. ಕರುಳಿನಲ್ಲಿರುವ…
Read More...

ಕೂದಲು ಉದ್ದ ಬೆಳೆಯಲು ಟಿಪ್ಸ್!

ಕೂದಲು ಉದ್ದ ಬೆಳೆಯಲು ಟಿಪ್ಸ್! ಕೇರಳ ಹುಡುಗಿಯರ ಕೂದಲು ದಟ್ಟವಾಗಿ ಕಪ್ಪಾಗಿ ಇರುತ್ತವೆ.ಗಂಧಿ ಅಂಗಡಿಗೆ ಹೋಗಿ ಜಾಟಂಸಿ ಬೇರಿನಿಂದ ಮಾಡಿದ ಚೂರಣ ಅನ್ನು ತೆಗೆದುಕೊಂಡು ಬನ್ನಿ ಮತ್ತು ಎಳ್ಳು ಎಣ್ಣೆ ತೆಗೆದುಕೊಂಡು ಬನ್ನಿ.ಇವೆರಡನ್ನು ಹಾಕಿ ಕುದಿಸಬೇಕು. ಬಣ್ಣ ಬದಲಾದರೆ ಅದರ ಅಂಶ ಇದಕ್ಕೆ ಬಿಟ್ಟುಕೊಂಡಿದ್ದೆ ಎಂದು ಅರ್ಥ.ನಂತರ ಇದನ್ನು ಶೋದಿಸಿ ಪ್ರತಿದಿನ ಹಚ್ಚಿಕೊಳ್ಳುತ್ತಾ ಬನ್ನಿ.ಈ ರೀತಿ ತಪ್ಪದೆ ಮಾಡಿದರೆ ಕೂದಲು ಚೆನ್ನಾಗಿ…
Read More...

ಜನವರಿ 17 ಭಯಂಕರವಾದ ಹುಣ್ಣಿಮೆ ಇರುವುದರಿಂದ ಈ 7 ರಾಶಿಯವರಿಗೆ ಭಾರೀ ಅದೃಷ್ಟ ತರುತ್ತದೆ.

ಜನವರಿ 17 ಭಯಂಕರವಾದ ಹುಣ್ಣಿಮೆ ಇರುವುದರಿಂದ ಈ 7 ರಾಶಿಯವರಿಗೆ ಭಾರೀ ಅದೃಷ್ಟ ತರುತ್ತದೆ. ಜನವರಿಯ 7ರಂದು ವರ್ಷದ ಮೊದಲ ಹುಣ್ಣಿಮೆಯಿದ್ದು, ಇದು ಅತ್ಯಂತ ಶಕ್ತಶಾಲಿ ಹುಣ್ಣಿಮಯಾಗಿದೆ.ಈ ಹುಣ್ಣಿಮೆ ಮುಗಿದ ಕೂಡಲೇ ಈ 7 ರಾಶಿಯವರಿಗೆ ಶನಿ ದೇವರ ಆಶೀರ್ವಾದ ದೊರೆಯಲಿದೆ ಮತ್ತು ಗಜಕೇಸರಿ ಯೋಗ ಆರಂಭ ಆಗಲಿದೆ. ಮೇಷ ಮತ್ತು ಮಿಥುನ ರಾಶಿ : ಹುಣ್ಣಿಮೆ ಮುಗಿಯುತ್ತಿದ್ದಂತೆ ಈ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದ್ದು, ಏನೇ ಕೆಲಸ…
Read More...

ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ವಾರ ಹೇಗಿರುತ್ತದೆ ಎಂದು ತಿಳಿಯಿರಿ

ಜನವರಿ 2022 ರ ಮೂರನೇ ವಾರವು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ವಿಶೇಷವಾಗಿರುತ್ತದೆ. ಧೈರ್ಯ, ಶಕ್ತಿ, ವೈವಾಹಿಕ ಜೀವನದ ಅಂಶವಾದ ಮಂಗಳ ಗ್ರಹವು ತನ್ನ ರಾಶಿಚಕ್ರವನ್ನು ಬದಲಾಯಿಸಿದೆ. ಈ ಗ್ರಹಗಳ ಸಂಕ್ರಮಣ ಸೇರಿದಂತೆ ಎಲ್ಲಾ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಪರಿಸ್ಥಿತಿಗಳ ಪ್ರಕಾರ ಈ ವಾರ ಹೇಗಿರುತ್ತದೆ ಎಂದು ತಿಳಿಯಿರಿ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ…
Read More...