Kannada News ,Latest Breaking News
Monthly Archives

December 2022

ಬಿಗ್ ಬಾಸ್ 9 ಗೆದ್ದು ಬೀಗಿದ ರೂಪೇಶ್ ಶೆಟ್ಟಿ: ಸಂಭ್ರಮದಲ್ಲಿ ರೂಪೇಶ್ ಶೆಟ್ಟಿ ಅಭಿಮಾನಿಗಳು

ಬಿಗ್ ಬಾಸ್ ಕನ್ನಡ(Big Boss Kannada) ಸೀಸನ್ ಒಂಬತ್ತರ ವಿನ್ನರ್ ಆಗೋದು ಯಾರು? ಟ್ರೋಫಿ ಹಿಡಿಯೋದು ಯಾರು? ನಿನ್ನೆಯಿಂದಲೂ ಬಿಗ್ ಬಾಸ್ ಶೋ ನೋಡುವ ಪ್ರೇಕ್ಷಕರನ್ನು ಕಾಡುತ್ತಿರುವ ಪ್ರಶ್ನೆಗಳಾಗಿದೆ. ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಬಿಗ್ ಬಾಸ್ ವಿನ್ನರ್ ಯಾರೆನ್ನುವ ಕುರಿತಾಗಿ ಪ್ರಮುಖ ಮಾದ್ಯಮವೊಂದು ಈಗಾಗಲೇ ಸುದ್ದಿ ಪ್ರಕಟ ಮಾಡಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ. ಹೌದು, ವರದಿಯ ಅನ್ವಯ ಬಿಗ್ ಬಾಸ್ ಫಿನಾಲೆಯ
Read More...

ಬಿಗ್ ಬಾಸ್ ಆಟದಿಂದ ರೂಪೇಶ್ ರಾಜಣ್ಣ ಔಟ್: ಅಂತಿಮ ಕ್ಷಣಗಳಲ್ಲಿ ಸಾಥ್ ನೀಡದ ಅದೃಷ್ಟ

ಕನ್ನಡ ಬಿಗ್ ಬಾಸ್ ಸೀಸನ್ ಒಂಬತ್ತರ (Bigg Boss Kannada) ಆಟ ಮುಗಿಯುವ ಸಮಯ ಹತ್ತಿರವಾಗಿದೆ. ಅಂತಿಮ ಘಟ್ಟವನ್ನು ತಲುಪಿರುವ ಬಿಗ್ ಬಾಸ್ ಆಟದಲ್ಲಿ ಟ್ರೋಫಿ ಗೆಲ್ಲೋರು ಯಾರು ? ಎನ್ನುವ ಪ್ರಶ್ನೆ ಕಾಡುತ್ತಿದೆ. ಟಾಪ್ ಐದಕ್ಕೆ ಬಂದಿದ್ದ ಸ್ಪರ್ಧಿಗಳಲ್ಲಿ ಈಗಾಗಲೇ ದಿವ್ಯಾ ಉರುಡುಗ(Divya Uruduga) ಎಲಿಮಿನೇಷನ್ (Elimination) ಆಗಿ ಮನೆಯಿಂದ ಹೊರ ಬಂದಾಗಿದೆ. ಅದಾದ ಮೇಲೆ ಮನೆಯಲ್ಲಿ ಉಳಿದಿದ್ದು ನಾಲ್ಕು ಜನ ಸ್ಪರ್ಧಿಗಳು.
Read More...

ಈ ಬಾರಿಯೂ ಕೈಕೊಟ್ಟ ಅದೃಷ್ಟ: ಬಿಗ್ ಬಾಸ್ ರೇಸ್ ನಿಂದ ದಿವ್ಯ ಉರುಡುಗ ಔಟ್!

ಕನ್ನಡ ಬಿಗ್ ಬಾಸ್ ಸೀಸನ್(Big Boss Kannada) ಒಂಬತ್ತು ಕೊನೆಯ ಹಂತವನ್ನು ಬಂದು ತಲುಪಿದೆ. ಇಂದು ಮತ್ತು ನಾಳೆ ಟಿವಿಯಲ್ಲಿ ಬಿಗ್ ಬಾಸ್ ನ ಸೀಸನ್ ಒಂಬತ್ತರ ಗ್ರ್ಯಾಂಡ್ ಫಿನಾಲೆ(Big Boss Grand Finale) ಪ್ರಸಾರವಾಗಲಿದೆ. ಗ್ರ್ಯಾಂಡ್ ಫಿನಾಲೆ ಬಗ್ಗೆ ಈಗಾಗಲೇ ಅಭಿಮಾನಿಗಳು ಸಾಕಷ್ಟು ಕುತೂಹಲವನ್ನು ಇಟ್ಟುಕೊಂಡಿದ್ದು, ಸಿಕ್ಕಾಪಟ್ಟೆ ಎಕ್ಸೈಟ್ ಆಗಿ ವಿನ್ನರ್ ಯಾರೆಂದು ತಿಳಿಯಲು ಕಾತರರಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಸೀಸನ್
Read More...

ಭಾರತೀಯ ಚಿತ್ರರಂಗದಲ್ಲಿ ಮಿಂಚ್ತಾರೆ: ನಟಿ ಶ್ರೀಲೀಲಾನ ಹಾಡಿ ಹೊಗಳಿದ ತೆಲುಗಿನ ಸ್ಟಾರ್ ನಟ

Sri leela ಕನ್ನಡ ಸಿನಿಮಾ ರಂಗದಿಂದ ಬೆಳ್ಳಿ ತೆರೆಗೆ ಪರಿಚಯವಾದ ನಟಿ ಶ್ರೀಲೀಲಾ(Sri Leela) ತೆಲುಗು ಸಿನಿಮಾ ರಂಗಕ್ಕೆ ಅಡಿಯಿಟ್ಟಿದ್ದು, ಮೊದಲ‌‌ ಸಿನಿಮಾದಿಂದಲೇ ಸಿನಿಮಾ ಮಂದಿಯ ಕಣ್ಣಿಗೆ ಬಿದ್ದಿದ್ದಾರೆ. ಅಲ್ಲದೇ ಈಗಾಗಲೇ ಟಾಲಿವುಡ್ ನಲ್ಲಿ ತನಗಾಗಿ ಒಂದು ನೆಲೆ ಕಂಡುಕೊಳ್ಳುವ ಹಾದಿಯಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಟಾಲಿವುಡ್ ನಲ್ಲಿ ಶ್ರೀ ಲೀಲಾ(Sri Leela) ಮೊದಲ ಸಿನಿಮಾ 'ಪೆಳ್ಳಿ ಸಂದಡಿ' ಸಿನಿಮಾ ನಿರೀಕ್ಷಿತ
Read More...

Rishabh Pant Car Accident:ಭಿಕರ ಅಪಘಾತ ರಿಷಭ್ ಪಂತ್ ಗೆ ಗಂಭಿರ ಗಾಯ!

Rishabh Pant Car Accident: ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ವಾಪಸಾಗುತ್ತಿದ್ದ ವೇಳೆ ಭಾರೀ ಅವಘಡ ಸಂಭವಿಸಿದೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯ ಬಳಿ ರೂರ್ಕಿಯ ನರ್ಸನ್ ಗಡಿಯ ಬಳಿ ಹಮ್ಮದ್‌ಪುರ ಝಾಲ್ ಬಳಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ,Rishabh Pant Car Accident ಅವರು ಮರ್ಸಿಡಿಸ್ ಕಾರನ್ನು ಚಲಾಯಿಸುತ್ತಿದ್ದರು ಎಂದು ಕೆಲವು ವರದಿಗಳು
Read More...

ಕೊಳೆತ ನಿಂಬೆ ಹಣ್ಣು ಎಸೀತಿದ್ದೀರಾ ಈ ತಪ್ಪು ಮಾಡಬೇಡಿ ಇಂದು ಬಹಳ ಉಪಯೋಗಕ್ಕೆ ಬರುತ್ತೆ!

ಒಣಗಿರುವ ಹಾಳಾಗಿರುವ ನಿಂಬೆ ಹಣ್ಣು ಗಳನ್ನು ಬಿಸಾಡುವ ಮುಂಚೆ ಈ ವಿಷಯವನ್ನು ತಿಳಿದುಕೊಳ್ಳಿ.ಸ್ನೇಹಿತರೆ ನಿಂಬೆ ಹಣ್ಣು ನಾವು ಅಂಗಡಿಯಿಂದ ಅತಿ ಹೆಚ್ಚು ನಿಂಬೆಹಣ್ಣುಗಳನ್ನು ತೆಗೆದುಕೊಂಡು ಬರುತ್ತೇವೆ ಆದರೆ ಫ್ರಿಜ್ನಲ್ಲಿ ಸ್ಟೋರ್ ಮಾಡಿದರು ಕೂಡ ನಿಂಬೆಹಣ್ಣು ಒಣಗುತ್ತದೆ ಹೀಗೆ ಒಣಗಿದ ನಿಂಬೆಹಣ್ಣನ್ನು ನಾವು ಯಾವುದೇ ಆಹಾರ ಪದಾರ್ಥಗಳಿಗೆ ಬಳಸಲು ಆಗುವುದಿಲ್ಲ ಮತ್ತು ಜ್ಯೂಸ್ ಕೂಡ ಮಾಡಲು ಆಗುವುದಿಲ್ಲ ಏಕೆಂದರೆ ಹುಳಿ ಬರುತ್ತದೆ
Read More...

Dina Bhavishya December 30:ಮೀನ ರಾಶಿಯವರು ಇಂದು ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರ ಒತ್ತಡಕ್ಕೆ ಒಳಗಾಗಬಾರದು!

Dina Bhavishya December 30 ಮೇಷ ರಾಶಿಯ ದಿನ ಭವಿಷ್ಯ: ಇಂದು ಮನೆ ನಿರ್ಮಾಣವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಇಂದು, ನೀವು ಇತರರ ಮಾತುಗಳನ್ನು ಕೇಳಿ ಹೂಡಿಕೆ ಮಾಡಿದರೆ, ಆರ್ಥಿಕ ನಷ್ಟದ ಸಾಧ್ಯತೆಯಿದೆ. ಅನಗತ್ಯ ವಿವಾದಗಳು ಮತ್ತು ಜಗಳಗಳನ್ನು ತಪ್ಪಿಸಿ. ನಿಮ್ಮ ಜೀವನ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ವೃಷಭ ರಾಶಿ ದಿನ ಭವಿಷ್ಯ: ಉದ್ಯೋಗದಲ್ಲಿ ಪ್ರಗತಿಯ ಲಕ್ಷಣಗಳಿವೆ ಆದರೆ
Read More...

ಬಾಲಿವುಡ್ ನಲ್ಲಿ ಸಿಗಲಿಲ್ಲ ಸಕ್ಸಸ್: ಈಗ ಸೌತ್ ಸ್ಟಾರ್ ಸಿನಿಮಾ ನಾಯಕಿಯಾದ ಜಾನ್ವಿ ಕಪೂರ್! ಇಲ್ಲಿ ಸಿಗುತ್ತಾ ಸಕ್ಸಸ್

Jhanvi Kapoor ದಕ್ಷಿಣ ಸಿನಿಮಾ ರಂಗ ಮತ್ತು ಬಾಲಿವುಡ್ ನಲ್ಲಿ ತನ್ನದೇ ಆದ ಒಂದು ಅಧ್ಯಾಯವನ್ನುಳ್ಳ ಏಕೈಕ ಸ್ಟಾರ್ ನಟಿ ದಿವಂಗತ ಶ್ರೀದೇವಿ (Sridevi kpoor) ಅವರ ಪುತ್ರಿ ಜಾನ್ವಿ ಕಪೂರ್ ಈಗ ದಕ್ಷಿಣ ಸಿನಿಮಾ ರಂಗದ ಕಡೆಗೆ ಮುಖ ಮಾಡಿದ್ದಾರೆ. ಹೊರ ಬಂದಿರುವ ಸುದ್ದಿಗಳ ಪ್ರಕಾರ ಈಗ ಜಾನ್ವಿ ಕಪೂರ್(Jhanvi Kapoor) ತೆಲುಗಿನ ಸ್ಟಾರ್ ನಟ ಸೌತ್ ಜ್ಯೂನಿಯರ್ ಎನ್‌ಟಿಆರ್‌ಗೆ (Jr.Ntr) ನಾಯಕಿಯಾಗಿ ಸಿನಿಮಾವೊಂದರಲ್ಲಿ ನಟಿಸಲು
Read More...

ಕಾಂತಾರ ನಮ್ಮ ಕನ್ನಡದ ಹೆಮ್ಮೆ: ತೆಲುಗಿಗೆ ಹೋದರೂ ಕನ್ನಡ ಪ್ರೇಮ ಬಿಟ್ಟುಕೊಡದ ಶ್ರೀಲೀಲಾ

Sree Leela ಪ್ರಸ್ತುತ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಕಿಸ್ ಮತ್ತು ಭರಾಟೆ ಸಿನಿಮಾಗಳ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡಿ, ಸಿನಿಮಾ ಪ್ರೇಮಿಗಳ ಮನಸ್ಸನ‌್ನು ಗೆದ್ದಿರುವ ನಟಿ ಶ್ರೀಲೀಲಾ(Sri Leela), ತೆಲುಗು ಸಿನಿಮಾ ರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಗೆ(Rashmika Mandanna) ಟಫ್ ಫೈಪೋಟಿ ಎನ್ನುವಂತೆ ಈಗ ಶ್ರೀಲೀಲಾ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗಿ
Read More...

Dina Bhavishya December 29 :ಇಂದು ಭೂಮಿ, ಕಟ್ಟಡಗಳು ಮತ್ತು ವಾಹನಗಳಿಗಾಗಿ ಶಾಪಿಂಗ್ ಮಾಡಲು ತೊಂದರೆಯಾಗುತ್ತದೆ, ಇತರ ರಾಶಿಚಕ್ರ ಚಿಹ್ನೆಗಳನ್ನು ತಿಳಿದುಕೊಳ್ಳಿ

Dina Bhavishya December 29 :ಇಂದು 29 ಡಿಸೆಂಬರ್ 2022 ರಂದು ಸಪ್ತಮಿ ತಿಥಿ ಆಗಿದೆ. ಇಂದು ಪುರ್ವಾಭದ್ರಾಪದ ನಕ್ಷತ್ರ. ಇಂದು, ಸೂರ್ಯೋದಯ- ಬೆಳಿಗ್ಗೆ 7.12 ಕ್ಕೆ ಮತ್ತು ಸೂರ್ಯಾಸ್ತವು ಸಂಜೆ 5.33 ಕ್ಕೆ ಇರುತ್ತದೆ. ಮೇಷ ರಾಶಿ: ಇಂದು ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಜನರು ನಿಮ್ಮನ್ನು ಮೋಸ ಮಾಡಬಹುದು. ಉನ್ನತ ಅಧಿಕಾರಿಗಳೊಂದಿಗೆ ವಾದಿಸಬೇಡಿ. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಕೆಟ್ಟ ಮಾಹಿತಿಯನ್ನು ಪಡೆಯುವ
Read More...