Kannada News ,Latest Breaking News
Browsing Tag

ಯುಗಾದಿ ಹಬ್ಬದ ಜನಪದ

ವರ್ಷಪೂರ್ತಿ ಅರೋಗ್ಯವಾಗಿರಬೇಕೇಂದರೆ ಯುಗಾದಿ ಹಬ್ಬದ ದಿನ ಇದನ್ನು ಸೇವನೆ ಮಾಡಿ!

Yugadi 2023 :ಯುಗಾದಿ ಹಬ್ಬದ ದಿನ ಏಕೆ ಬೇವು ಬೆಲ್ಲವನ್ನು ತಿನ್ನಬೇಕು..? ಇದರಿಂದ ದೇಹದ ಮೇಲೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ ಎಂದು ತಿಳಿದುಕೊಳ್ಳನ ಬನ್ನಿ.ಪ್ರತಿಯೊಂದು ಹಬ್ಬ ಹರಿದಿನ ಸಂಪ್ರದಾಯ ಆಚರಣೆಗೆ ಬೇರೆ ಬೇರೆ ರೀತಿಯ ವೈಜ್ಞಾನಿಕ ಕಾರಣ ಇದ್ದೆ ಇರುತ್ತದೆ.ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿನ್ನುವುದು ವಾಡಿಕೆ. ಅದರೆ ಈ ಬೇವು ಬೆಲ್ಲವನ್ನು ಯುಗಾದಿ ಹಬ್ಬದ ದಿನ ತಿನ್ನೋದ್ರಿಂದ ಏನಾಗುತ್ತೆ..? ಬೇವು ಎಂದರೇ
Read More...

ಯುಗಾದಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬಾರದು!ಈ ಕೆಲಸ ಮಾಡಬೇಡಿ

ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ಹೊಸವರ್ಷ ಎಂದು ಅರ್ಥ. ಯುಗಾದಿ ಹಬ್ಬದ ದಿನದಂದು ಮಾವಿನ ತೋರಣ ಕಟ್ಟುವುದು , ಬಣ್ಣದ ರಂಗೋಲಿಯನ್ನು ಹಾಕುವುದು ಹೀಗೆ ಎಲ್ಲರೂ ವಿಜೃಂಭಣೆಯಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.ಆದ್ದರಿಂದ ಯುಗಾದಿ ಹಬ್ಬದ ದಿನದಂದು ಈ ಕೆಲವೊಂದು ತಪ್ಪುಗಳನ್ನು ಮಾಡಬಾರದು. 1, ಹಬ್ಬದ ದಿನದಂದು ಯಾರಿಗೂ ಸಹ ಅವಮಾನ ಮಾಡಬಾರದು ಹಾಗೂ ಬೇರೆಯವರೊಂದಿಗೆ ಜಗಳವನ್ನು ಹಾಡಬಾರದು.ಮನೆಯಲ್ಲಿ ಇರುವ ಎಲ್ಲಾ
Read More...