Kannada News ,Latest Breaking News
Browsing Category

News

ತಂದೆಯ ದೌರ್ಜನ್ಯದ ಬಗ್ಗೆ ಮಾತನಾಡಿದ್ದ ಖುಷ್ಬೂನ ಟೀಕಿಸಿದವರಿಗೆ ನಟಿ ಕೊಟ್ರು ಖಡಕ್ ತಿರುಗೇಟು

Kushboo Sundar about her father :ದಕ್ಷಿಣ ಸಿನಿಮಾಗಳ ಖ್ಯಾತ ನಟಿ, ಕನ್ನಡದಲ್ಲಿ ಸಹಾ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಹೆಸರು ಮಾಡಿರುವ ನಟಿ, ಸಕ್ರಿಯ ರಾಜಕಾರಣಿ ಖುಷ್ಬೂ(Kushboo Sundar) ಅವರು ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆಯಲ್ಲಿ ತಾನು ಎಂಟನೇ ವಯಸ್ಸಿನಲ್ಲೇ ಹೇಗೆ ಸ್ವಂತ ತಂದೆಯಿಂದಲೇ ದೌ ರ್ಜ ನ್ಯಕ್ಕೆ ಒಳಗಾಗಿದ್ದೆ, ಹೇಗೆ ಅದನ್ನೆಲ್ಲಾ ತನ್ನ ತಾಯಿಗೂ ಸಹಾ ಹೇಳಲಾಗದ ಪರಿಸ್ಥಿತಿ…
Read More...

ಮಂದಿರ ಪ್ರದೇಶದಲ್ಲಿ ಮಟನ್ ಡಿಲೆವರಿ ಕೊಡಲ್ಲ, ನನಗೆ ಉದ್ಯೋಗಕ್ಕಿಂತ ಧರ್ಮ ಮುಖ್ಯ: ಸ್ವಿಗ್ಗಿ ಡಿಲೆವರಿ ಬಾಯ್

Kannada News :ಧರ್ಮ ಹಾಗೂ ಧಾರ್ಮಿಕ ಆಚರಣೆಗಳಿಗೆ ನಮ್ಮ ದೇಶದಲ್ಲಿ ವಿಶೇಷವಾದ ಪ್ರಾಮುಖ್ಯತೆ ಮತ್ತು ಮಹತ್ವ ಇದ್ದು, ಸಂಪ್ರದಾಯವಾದಿಗಳು ತಮ್ಮ ಧರ್ಮವನ್ನು ಮೀರಿ ಯಾವುದೇ ಕೆಲಸವನ್ನು ಮಾಡಲು ಒಪ್ಪುವುದಿಲ್ಲ. ಇತ್ತೀಚಿಗಷ್ಟೇ ಟಿವಿ ಯ ಕುಕ್ಕಿಂಗ್ ರಿಯಾಲಿಟಿ ಶೋ ನಲ್ಲಿ ಮಹಿಳೆಯೊಬ್ಬರು ಮೊಟ್ಟೆ ಬೇಯಿಸುವುದಕ್ಕೆ ತನ್ನ ಧರ್ಮದಲ್ಲಿ ಅನುಮತಿ ಇಲ್ಲ ಎಂದು ಶೋ ನಿಂದ ಹೊರ ಬರಲು ಸಜ್ಜಾಗಿದ್ದರು. ಆ ಸುದ್ದಿ ಮಾಸುವ ಮೊದಲೇ ಇದೀಗ ಅಂತಹುದೇ…
Read More...

ರಾಧಿಕಾ ಪಂಡಿತ್ ನಿರ್ಧಾರ, ಅಭಿಮಾನಿಗಳಿಗೆ ಬೇಸರ: ಆದ್ರೂ ಇದ್ಯಂತೆ ಸರ್ಪ್ರೈಸ್

Radhika Pandit :ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಹೆಸರಾಗಿರುವ ನಟಿ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಕೂಡಾ ಅವರನ್ನು ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆಗೆ ಕಡಿಮೆಯೇನಿಲ್ಲ. ಸೋಶಿಯಲ್ ಮೀಡಿಯಾಗಳಲ್ಲೂ ಸಕ್ರಿಯವಾಗಿರುವ ನಟಿಯನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಫಾಲೋ ಮಾಡುತ್ತಾರೆ. ರಾಧಿಕಾ ಪಂಡಿತ್ ಅವರು ಪ್ರತಿ ವರ್ಷ ಫ್ಯಾನ್ಸ್​ ಜೊತೆ  …
Read More...

ಅಂಬಾನಿ ಕುಟುಂಬದ ಕಾರು ಚಾಲಕರ ಸಂಬಳ ಇಷ್ಟೊಂದಾ? ಕೇವಲ ಡ್ರೈವಿಂಗ್ ಗೊತ್ತಿದ್ರೆ ಸಾಲಲ್ಲ

Kannada News :ಭಾರತ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್‌ ಅಂಬಾನಿ (Mukesh Ambani) ಅವರ ಲೈಫ್ ಸ್ಟೈಲ್ ಕುರಿತಾಗಿ, ಅವರ ಆಸ್ತಿಗಳ ಬಗ್ಗೆ ಈಗಾಗಲೇ ಹಲವು ಮಾಧ್ಯಮಗಳು, ಸಂಸ್ಥೆಗಳು ಲೆಕ್ಕಾಚಾರಗಳನ್ನು ಮಾಡಿ, ಸುದ್ದಿಯನ್ನು ಮಾಡಿವೆ. ಆದರೆ ಈಗ ಬಹಳ ವಿಶೇಷ ಹಾಗೂ ಅಚ್ಚರಿ ಎನಿಸುವಂತೆ ಮುಕೇಶ್ ಅಂಬಾನಿ ಅವರ ಕಾರಿನ ಚಾಲಕನ ವೇತನ ಎಷ್ಟು? ಎನ್ನುವ ಮಾಹಿತಿಯೊಂದು ಮಾದ್ಯಮಗಳ ಸುದ್ದಿ ಗಳಲ್ಲಿ…
Read More...

ಸಂಚಲನ ಸೃಷ್ಟಿಸಿದ ನಿತ್ಯಾನಂದ: ಭಾರತ ನೀಡುತ್ತಿದೆ ಕಿರುಕುಳ ಎಂದು ವಿಶ್ವಸಂಸ್ಥೆಯಲ್ಲಿ ದೂರು

Nithyananda Swami:ವಿ ವಾ ದಿತ, ಸ್ವಯಂ ಘೋಷಿತ ದೇವಮಾನವ ಬಿಡದಿಯ ನಿತ್ಯಾನಂದ(Nithyananda) ಇದೀಗ ಮತ್ತೊಮ್ಮೆ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಹಲವು ಆ ರೋ ಪಗಳನ್ನು ಹೊತ್ತು ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಒಂದು ದ್ವೀಪ ರಾಷ್ಟ್ರವನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ(Kailasa Nation) ಎಂದು ಹೆಸರನ್ನು ಇಟ್ಟು ಆಡಳಿತ ನಡೆಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಅದಕ್ಕಿಂತ ದೊಡ್ಡ ಅಚ್ಚರಿಯ ವಿಷಯ ಏನೆಂದರೆ…
Read More...

ನಟನೆಗೆ ಬ್ರೇಕ್, ಹೊಸ ಉದ್ಯಮಕ್ಕೆ ಚಾಲನೆ: ಶೈನ್ ಶೆಟ್ಟಿ ಅವರ ಕಾರ್ಯಕ್ಕೆ ಹರಿದು ಬಂತು ಮೆಚ್ಚುಗೆ

ಶೈನ್ ಶೆಟ್ಟಿ(Shine Shetty) ಈ ಹೆಸರಿಗೆ ಪರಿಚಯದ ಅಗತ್ಯ ಖಂಡಿತ ಇಲ್ಲ. ಕನ್ನಡ ಬಿಗ್ ಬಾಸ್ ಸೀಸನ್ ಏಳರಲ್ಲಿ(Big Boss Kannada Season 7) ದೊಡ್ಡ ಜನಪ್ರಿಯತೆಯನ್ನು ಪಡೆಯುವುದರ ಜೊತೆಗೆ ಬಿಗ್ ಬಾಸ್ ವಿನ್ನರ್ ಆದ ಶೈನ್ ಶೆಟ್ಟಿ ಪ್ರಸ್ತುತ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. ಆದರೆ ವರ್ಷಗಳ ಹಿಂದೆ ಅವರು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರು. ಆಗಲೇ ಸಿನಿಮಾ ಮಾಡಬೇಕು ಎನ್ನುವ ಉತ್ಸಾಹದಿಂದ ಕಿರುತೆರೆಯಿಂದ…
Read More...

ನಿಮ್ಮ ಬುದ್ಧಿಶಕ್ತಿಗೆ ಸವಾಲ್: 29 ಸೆಕೆಂಡ್ ನಲ್ಲಿ 8 ವ್ಯತ್ಯಾಸ ಗುರ್ತಿಸಿ, 99% ಜನ ಫೇಲಾದ ಸವಾಲ್ ಇದು

ಪ್ರಪಂಚದ ಎಲ್ಲಾ ಒಗಟುಗಳ ನಡುವೆ ಒಂದೇ ರೀತಿ ಕಾಣುವ ಎರಡು ಚಿತ್ರಗಳಲ್ಲಿನ ವ್ಯತ್ಯಾಸವನ್ನು ಕಂಡುಹಿಡಿಯುವ ಪರೀಕ್ಷೆಗಿಂತ ಹೆಚ್ಚು ಮೋಜಿನ ಆಟ ಮತ್ತು ಮಾನಸಿಕವಾಗಿ ಉತ್ತೇಜನ ನೀಡುವ ಚಟುವಟಿಕೆ ಬೇರೆ ಯಾವುದೂ ಇಲ್ಲ. ಇದು ಎರಡು ಒಂದೇ ರೀತಿಯ ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಕಂಡುಹಿಡಿಯುವ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಆದರೆ ಅನೇಕ ಬಾರಿ ಉತ್ತರವನ್ನು ಹೇಳಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿರುತ್ತದೆ. ಒಗಟುಗಳು…
Read More...

ರೂಪಾ, ರೋಹಿಣಿ ಕಿತ್ತಾಟ, ಗಂಭೀರವಾಗಿ ಪರಿಗಣಿಸಿದ ಸರ್ಕಾರದಿಂದ ಮಹತ್ವದ ಕ್ರಮ

IPS Roopa vs Rohini ಐಪಿಎಸ್ ಅಧಿಕಾರಿ ಡಿ ರೂಪಾ(IPS Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(IAS Rohini Sindhuri) ಅವರ ನಡುವಿನ ಕಿತ್ತಾಟವು ಇದೀಗ ತಾರಕಕ್ಕೇರಿದೆ. ರಾಜ್ಯಮಟ್ಟದಿಂದ ಹಿಡಿದು ದೇಶ ವ್ಯಾಪಿಯಾಗಿ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿದ. ಸಾಮಾಜಿಕ ಜಾಲತಾಣಗಳಲ್ಲಿ ಡಿ ರೂಪಾ ಅವರು ಶೇರ್ ಮಾಡಿಕೊಂಡಂತಹ ರೋಹಿಣಿ ಸಿಂಧೂರಿಯವರ ವೈಯಕ್ತಿಕ ಫೋಟೋಗಳು ವೈರಲ್ ಆಗಿದ್ದು, ಜನರಿಂದ ಮಿಶ್ರ…
Read More...

ಮೇಘಾ ಶೆಟ್ಟಿಗೆ ಡಿ ಬಾಸ್ ಪತ್ನಿ ವಾರ್ನಿಂಗ್: ಜೊತೆ ಜೊತೆಯಲಿ ಬೆಡಗಿಗೆ ನಾನ್ ಸೆನ್ಸ್ ಎಂದ ವಿಜಯಲಕ್ಷ್ಮಿ

Vijayalakshmi Darshan warns megha shetty :ಕೆಲವೇ ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 46ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಅಂದು ಇಡೀ ರಾತ್ರಿ ದರ್ಶನ್ ಅವರು ಸಹಾ ಬಹಳ ತಾಳ್ಮೆಯಿಂದ ನಿಂತು ತಮ್ಮೆಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಆದರೆ ಈಗ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರೊಂದು ವೀಡಿಯೋ ಹಂಚಿಕೊಂಡು,ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ…
Read More...

ಮೊಟ್ಟೆಯಲ್ಲ ಧರ್ಮ ಮುಖ್ಯ, 25 ಲಕ್ಷ ಬಹುಮಾನ ಬೇಡವೆಂದು ಶೋನಿಂದ‌ ಹೊರ ನಡೆದ ದಿಟ್ಟ ಮಹಿಳೆ

ಜೀವನ ಆಧುನಿಕತೆಯ ಕಡೆಗೆ ಹೊರಳಿದ ಮೇಲೆ ಅನೇಕರು ತಾವು ಅದರ ಜೊತೆಗೆ ಬದಲಾಗುತ್ತಲಿದ್ದಾರೆ‌. ಧರ್ಮ, ಧಾರ್ಮಿಕ ಮೌಲ್ಯಗಳು, ಸಂಪ್ರದಾಯಗಳು, ಆಚಾರ ಪದ್ಧತಿಗಳನ್ನು ಸಹಾ ಬದಿಗಿಟ್ಟು ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಇಂತಹವರ ನಡುವೆ ಬೆರಳೆಣಿಕೆಯಷ್ಟು ಜನರು ಮಾತ್ರ ಇಂದಿಗೂ ಮೊದಲ ಆದ್ಯತೆಯನ್ನು ತಮ್ಮ ಧರ್ಮ, ಸಂಪ್ರದಾಯಗಳಿಗೆ ನೀಡುತ್ತಾರೆ. ಅಂತಹರಲ್ಲೇ ಒಬ್ಬರು ಅರುಣಾ ವಿಜಯ್. ಈ ಮಹಿಳೆಯ ದಿಟ್ಟತನದ ಬಗ್ಗೆ ಇಡೀ ದೇಶದಲ್ಲಿ…
Read More...