Kannada News ,Latest Breaking News
Browsing Tag

kannada news online

Kirik Keerthi :ತಮ್ಮ ಬದುಕಿನ ಬಗ್ಗೆ ಮಾತನಾಡುವರ ಮೆಲೆ ಆಕ್ರೋಶಗೊಂಡ ಕಿರಿಕ್

Kirik Keerthi :ಮಾಜಿ ಬಿಗ್‌ಬಾಸ್ ಸ್ಪರ್ಧಿ, ನ್ಯೂಸ್ ವಾಹಿನಿ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವಿಷಯೊವೊಂದು ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಿದೆ. ಈಗ ಇದು ಸೊಶೀಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಕೀರ್ತಿ ಅವರ ಜೀವನದ ಕುರಿತಾಗಿ ಸಾಕಷ್ಟು ಊಹಾಪೋಹಗಳು ಕೂಡಾ‌ ಹರಿದಾಡಿದೆ. ಅದರ ಭಾಗವಾಗಿಯೇ
Read More...

ತಂದೆಯ ದೌರ್ಜನ್ಯದ ಬಗ್ಗೆ ಮಾತನಾಡಿದ್ದ ಖುಷ್ಬೂನ ಟೀಕಿಸಿದವರಿಗೆ ನಟಿ ಕೊಟ್ರು ಖಡಕ್ ತಿರುಗೇಟು

Kushboo Sundar about her father :ದಕ್ಷಿಣ ಸಿನಿಮಾಗಳ ಖ್ಯಾತ ನಟಿ, ಕನ್ನಡದಲ್ಲಿ ಸಹಾ ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಹೆಸರು ಮಾಡಿರುವ ನಟಿ, ಸಕ್ರಿಯ ರಾಜಕಾರಣಿ ಖುಷ್ಬೂ(Kushboo Sundar) ಅವರು ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆಯಲ್ಲಿ ತಾನು ಎಂಟನೇ ವಯಸ್ಸಿನಲ್ಲೇ ಹೇಗೆ ಸ್ವಂತ ತಂದೆಯಿಂದಲೇ ದೌ ರ್ಜ ನ್ಯಕ್ಕೆ ಒಳಗಾಗಿದ್ದೆ, ಹೇಗೆ ಅದನ್ನೆಲ್ಲಾ ತನ್ನ ತಾಯಿಗೂ ಸಹಾ ಹೇಳಲಾಗದ ಪರಿಸ್ಥಿತಿ
Read More...

ಮಂದಿರ ಪ್ರದೇಶದಲ್ಲಿ ಮಟನ್ ಡಿಲೆವರಿ ಕೊಡಲ್ಲ, ನನಗೆ ಉದ್ಯೋಗಕ್ಕಿಂತ ಧರ್ಮ ಮುಖ್ಯ: ಸ್ವಿಗ್ಗಿ ಡಿಲೆವರಿ ಬಾಯ್

Kannada News :ಧರ್ಮ ಹಾಗೂ ಧಾರ್ಮಿಕ ಆಚರಣೆಗಳಿಗೆ ನಮ್ಮ ದೇಶದಲ್ಲಿ ವಿಶೇಷವಾದ ಪ್ರಾಮುಖ್ಯತೆ ಮತ್ತು ಮಹತ್ವ ಇದ್ದು, ಸಂಪ್ರದಾಯವಾದಿಗಳು ತಮ್ಮ ಧರ್ಮವನ್ನು ಮೀರಿ ಯಾವುದೇ ಕೆಲಸವನ್ನು ಮಾಡಲು ಒಪ್ಪುವುದಿಲ್ಲ. ಇತ್ತೀಚಿಗಷ್ಟೇ ಟಿವಿ ಯ ಕುಕ್ಕಿಂಗ್ ರಿಯಾಲಿಟಿ ಶೋ ನಲ್ಲಿ ಮಹಿಳೆಯೊಬ್ಬರು ಮೊಟ್ಟೆ ಬೇಯಿಸುವುದಕ್ಕೆ ತನ್ನ ಧರ್ಮದಲ್ಲಿ ಅನುಮತಿ ಇಲ್ಲ ಎಂದು ಶೋ ನಿಂದ ಹೊರ ಬರಲು ಸಜ್ಜಾಗಿದ್ದರು. ಆ ಸುದ್ದಿ ಮಾಸುವ ಮೊದಲೇ ಇದೀಗ ಅಂತಹುದೇ
Read More...

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕುಗಳಲ್ಲಿ ಗಿಡಗಳನ್ನು ನೆಡಬೇಡಿ, ವಾಸ್ತು ದೋಷಗಳು ಬರುತ್ತವೆ!

Vastu Tips in Kannada: ವಾಸ್ತು ಶಾಸ್ತ್ರದ ಪ್ರಕಾರ, ಮರಗಳು ಮತ್ತು ಸಸ್ಯಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಅದಕ್ಕಾಗಿಯೇ ಮರ ಮತ್ತು ಗಿಡಗಳನ್ನು ನೆಡುವ ಮೊದಲು ವಾಸ್ತು ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ವಾಸ್ತು ಹೇಳುತ್ತದೆ. ಅಲ್ಲದೆ, ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು. ಏಕೆಂದರೆ ಇದು ಅನೇಕ ರೀತಿಯ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ. ಮನೆಯಲ್ಲಿ ಗಿಡ-ಮರಗಳನ್ನು ನೆಡುವುದರಿಂದ ಮನೆಯ ವಾಸ್ತು
Read More...