ಏಪ್ರಿಲ್ 12 ಇಂದಿನಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುವಿರಿ ರಾಜಯೋಗ ಗುರುಬಲ ಮುಟ್ಟಿದ್ದೆಲ್ಲ ಚಿನ್ನ

0 285

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇವತ್ತು ಏಪ್ರಿಲ್ ಹನ್ನೆರಡನೇ ತಾರೀಕು ಬಹಳ ವಿಶೇಷವಾದ ಶುಭ ಶುಕ್ರವಾರ ಇಂದಿನಿಂದ ಈ ನಾಲ್ಕು ರಾಶಿಯವರಿಗೆ ಮಾತ್ರ ತಿರುಪತಿ ತಿಮ್ಮಪ್ಪನ ಕೃಪೆ ಸಿಗೋದ್ರಿಂದ ಮುಂದಿನ ಐದು ವರ್ಷಗಳು ಕೂಡ ಕೋಟ್ಯಾಧಿಪತಿ ಯಾಗುವ ಯೋಗ ಕೂಡಿ ಬರುತ್ತದೆನೆ ಹೇಳಬಹುದು. ಮುಂದಿನ ಆರು ವರ್ಷಗಳಲ್ಲಿ ಈ ರಾಶಿಯವರು ಕೋಟಿ ದೇವತೆಗಳು ಹತ್ತಿರದ ಹೇಳಬಹುದು ಮತ್ತು ಗುರು ಬಲ ಇದ್ದು ಹಣದ ಸುರಿಮಳೆ ಅಂತಾನೇ ಹೇಳ್ಬಹುದು.

ಇಂದಿನಿಂದ ನಿಮ್ಮ ಅದೃಷ್ಟವು ಲಾಗುತ್ತೆ ಎಂದು ಕೂಡ ನೀವು ಪ್ರಗತಿಯನ್ನು ಕಾಣುತ್ತೀರಿ. ಕೋಟ್ಯಾಧಿಪತಿಯಾಗುವ ಯೋಗ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ ಎನಿಸಿದರೆ ಯಾರಿಗಾದರೂ ಹಣವನ್ನು ಕೊಡುವ ಮುನ್ನ ತುಂಬಾ ಯೋಚನೆ ಮಾಡಬೇಕು. ಏಕೆಂದರೆ ನೀವು ಕೊಟ್ಟ ಹಣ ಮರಳಿ ಬಾರದೇ ಇರುವಂತಹ ಪರಿಸ್ಥಿತಿ ಕೂಡ ಎದುರಾಗುವ ಸಾಧ್ಯತೆಗಳಿವೆ.

ಸ್ವಲ್ಪ ಎಚ್ಚರಿಕೆಯಿಂದ ಅವರ ನೀವು ಕೊಡಬೇಕಾಗುತ್ತೆ ಅಂತ ಹೇಳಬಹುದು. ಇದರಿಂದ ನಿಮಗೆ ಸಾಕಷ್ಟು ತೊಂದರೆಗಳು ಬರುತ್ತವೆ. ಇದರಿಂದ ತುಂಬ ಜಾಗರೂಕತೆಯಿಂದ ಇರೋದು ತುಂಬಾನೇ ಮುಖ್ಯವಾಗುತ್ತೆ.

ಇನ್ನು ನಿಮ್ಮ ಒಂದು ತುಂಬಾ ಹೆಚ್ಚು ಸಮಯವನ್ನು ಕಳೆಯ. ಅದರಿಂದ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳು ಸಂಪೂರ್ಣವಾಗಿ ದೂರವಾಗುತ್ತದೆನೇ ಹೇಳಬಹುದು. ಇನ್ನು ನಿಮ್ಮ ಜೀವನದಲ್ಲಿರುವ ಸಮಸ್ಯೆಗಳೆಲ್ಲಾ ಬಗೆಹರಿದು ನಾಳೆಯಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸುತ್ತದೆ ಅಂತ ಹೇಳಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಬಂದಿರಬೇಕು. ನೀವು ಯಾಕೆಂದ್ರೆ ಸಂಗತಿ ನೀವು ಮಾಡುವ ಕೆಲಸದಲ್ಲಿ ಬೆಂಬಲವನ್ನು ನೀಡಲು ಸಾಧ್ಯವಾಗುತ್ತದೆ.

ಇನ್ನು ಯಾರಿಗಾದರೂ ಸಾಲ ಕೊಡುವ ಮುನ್ನ ಅಥವಾ ನೀವು ಸಾಲವನ್ನು ತೆಗೆದುಕೊಳ್ಳುವ ಮುನ್ನ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ ಹೇಳಬಹುದು. ಬಂಡವಾಳವನ್ನು ಹೂಡಿಕೆ ಮಾಡಬೇಕು ಅಂದುಕೊಂಡು ವ್ಯಕ್ತಿಗಳು ಒಂದು ಒಳ್ಳೆಯ ಸ್ಥಳದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ ಬಂಡವಾಳ ಹೂಡಿಕೆಯಿಂದ ತುಂಬಾನೇ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತೆ. ಇನ್ನು ಪಿತ್ರಾರ್ಜಿತ ಆಸ್ತಿಯಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ ಅಂತಾನೆ ಹಿಂದಿನಿಂದನೇ ಹೇಳಬಹುದು.

ಇನ್ನು ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನ ನೀವು ಪಡ್ಕೋತ್ತೀರಾ ಅಂತ ಹೇಳಬಹುದು. ಅದೃಷ್ಟ ಇದ್ರೆ ಎಂದಿನಿಂದ ಇಷ್ಟೆಲ್ಲ ಲಾಭಗಳನ್ನು ಪಡೆದು ತಿರುಪತಿ ತಿಮ್ಮಪ್ಪನನ್ನು ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋದಾದ್ರೆ ಮೀನ ರಾಶಿ ಕಟಕರಾಶಿ, ರೋಷನ್ ರಾಶಿ, ಸಿಂಹ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದು ಭಕ್ತಿಯಿಂದ ನೀವು ತಿರುಪತಿ ತಿಮ್ಮಪ್ಪ ಅಂತ ಕಮೆಂಟ್ ಮಾಡಿದ್ದು ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.