Astrology: ಗುರುವಾರದ ದಿವಸ ಈ ಕೆಲಸ ಮಾಡಿ, ದಿಢೀರ್ ಧನಲಾಭ ಪಡೆಯುತ್ತೀರಿ!

0 47

Astrology: ಗುರುವಾರವನ್ನು ವಿಶೇಷವಾಗಿ ಗುರುದೇವನ ವಾರ ಎಂದು ಕರೆಯುತ್ತಾರೆ. ಈ ದಿವಸ ಭಕ್ತಿಯಿಂದ ಗುರುದೇವನನ್ನು ಆರಾಧಸಿ ಈ ಕೆಲವು ಕೆಲಸಗಳನ್ನು ಮಾಡಿದರೆ, ನಿಮ್ಮ ಬದುಕಿನಲ್ಲಿ ಹಣಕ್ಕೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದಲ್ಲಿ ಗುರುವಾರದ ದಿವಸ ನೀವು ವಿಶೇಷವಾಗಿ ಮಾಡಬೇಕಾದ ಕೆಲಸಗಳು ಏನೇನು ಎಂದು ತಿಳಿಸುತ್ತೇವೆ ಈ ಲೇಖನವನ್ನು ಓದಿ..

*ಗುರುವಾರದ ದಿವಸ ಗುರುದೇವನ ಪೂಜೆ ಮಾಡಿ, ಭಕ್ತಿಯಿಂದ ಹಲಸಿನ್ ಹೂವುಗಳನ್ನು ದೇವರ ಬಳಿ ಇಟ್ಟು ಪೂಜೆ ಮಾಡಿ, ಈ ರೀತಿ ಮಾಡುವುದರಿಂದ ನಿಮಗೆ ಗುರುದೇವನ ಆಶೀರ್ವಾದ ಸಿಗುತ್ತದೆ.
*ಈ ದಿನ ಉಪವಾಸ ಮಾಡಿದರೆ ಹೆಚ್ಚಿನ ಪ್ರಯೋಜನವಿದೆ, ಈ ಬ್ರಿಜ್ ಹೂವುಗಳನ್ನು ದೇವರಿಗೆ ಅರ್ಪಿಸಿ, ಭಕ್ತಿಯಿಂದ ಪೂಜೆ ಮಾಡಿ, ಹಾಗೆಯೇ ಗುರುದೇವನ ಮಂತ್ರಗಳನ್ನು ಸಹ ಪಠಿಸಿ. ಇದು ನಿಮಗೆ ಹೆಚ್ಚಿನ ಫಲ ನೀಡುತ್ತದೆ.

*ಗುರುವಾರದ ವಿಶೇಷ ದಿನ, ಕಷ್ಟದಲ್ಲಿ ಇರುವವರಿಗೆ ಕೆಲವು ವಸ್ತುಗಳನ್ನು ದಾನ ಮಾಡಿ. ಬಟ್ಟೆ, ಆಹಾರ, ಪುಸ್ತಕ, ಏನನ್ನೇ ಆದರೂ ದಾನ ಕೊಡಬಹುದು. ನಿಮ್ಮಲ್ಲಿರುವ ಜ್ಞಾನವನ್ನು ಕೂಡ ದಾನ ಮಾಡಬಹುದು. ಇದರಿಂದ ಒಳ್ಳೆಯದಾಗುತ್ತದೆ.
*ಮನೆಯಲ್ಲಿ ನೀವು ಗುರುದೇವನ ಮೂರ್ತಿ ಅಥವಾ ಫೋಟೋ ಇಟ್ಟು ಪೂಜೆ ಮಡುವುದರಿಂದ ಕೂಡ ನಿಮ್ಮ ಮನೆಗೆ ಸುಖ ಸಮೃದ್ಧಿ ಸಿಗುತ್ತದೆ.

*ಓಂ ಗುರುವೇ ನಮಃ ಅಥವಾ ಬ್ರಿನ್ ಬೃಹಸ್ಪತಯೇ ನಮಃ ಈ ಎರಡು ಮಂತ್ರಗಳ ನಡುವೆ ಗುರುದೇವನ ಒಂದು ಮಂತ್ರ ಪಠಿಸುವುದರಿಂದ ಬದುಕಿನ ಕಷ್ಟಗಳು ಕಳೆದು ಹೋಗುತ್ತದೆ.
*ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಕೂಡ ಈ ದಿನ ನೀವು ದೇವರ ಕೃಪೆಗೆ ಪಾತ್ರರಾಗಬಹುದು.
*ಇಷ್ಟೆಲ್ಲ ಕೆಲಸಗಳನ್ನು ಮಾಡಿದರೆ, ಬದುಕಿನಲ್ಲಿ ಗುರುದೇವನ ಆಶೀರ್ವಾದ ನಿಮ್ಮ ಮೇಲಿರುತ್ತದೆ, ಹಾಗೆಯೇ ಹಣಕಾಸಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

Leave A Reply

Your email address will not be published.