Astrology: ಸೂರ್ಯಗ್ರಹಣದ ದಿನ ಮಹಾಲಯ ಅಮಾವಾಸ್ಯೆ, ಈ 3 ರಾಶಿಯವರು ಕೋಟ್ಯಾಧಿಪತಿ ಆಗೋದು ಗ್ಯಾರಂಟಿ

0 23

ಗ್ರಹಣ ಎಂದರೆ ಸಾಮಾನ್ಯವಾಗಿ ಎಲ್ಲರಲ್ಲೂ ಭಯ ಇರುತ್ತದೆ, ಗ್ರಹಣದಿಂದ ಅಹಿತಕರ ಫಲ ಬೀರಬಹುದು ಎಂದುಕೊಳ್ಳುತ್ತಾರೆ. ಆದರೆ ಗ್ರಹಣದಿಂದ ಎಲ್ಲರಿಗೂ ಕೆಟ್ಟದ್ದೇ ಅಗುವುದಿಲ್ಲ. ಈ ಬಾರಿ ಸೂರ್ಯಗ್ರಹಣ ಮಹಾಲಯ ಅಮಾವಾಸ್ಯೆಯ ದಿನ ಇದ್ದು, ಈ ಗ್ರಹಣ ಭಾರತದಲ್ಲಿ ಗೋಚರಿಸದೆ ಇರುವ ಕಾರಣ ಭಾರತದ ಜನರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪಿತೃಪಕ್ಷದ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಸೂರ್ಯಗ್ರಹಣವು ರಾತ್ರಿ 8:35ಕ್ಕೆ ಶುರುವಾಗಿ ಬೆಳಗ್ಗೆ 2:25ರ ವರೆಗು ಇರುತ್ತದೆ. ಈ ವೇಳೆ ಅದೃಷ್ಟ ಪಡೆದು ಕೋಟ್ಯಾಧಿಪತಿ ಆಗುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಶುಭಫಲ ತರುತ್ತದೆ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಕೆಲಸದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತದೆ. ಪೂರ್ವಿಕರ ಅನುಗ್ರಹ ನಿಮ್ಮ ಮೇಲೆ ಇರುವುದರಿಂದ ಉದ್ಯೋಗದ ಜಾಗದಲ್ಲಿ ಏಳಿಗೆ ಮತ್ತು ಲಾಭ ನಿಮ್ಮದಾಗುತ್ತದೆ.

ಸಿಂಹ ರಾಶಿ :- ಮಹಾಲಯ ಅಮಾವಾಸ್ಯೆ ದಿವಸ ನಡೆಯುವ ಸೂರ್ಯಗ್ರಹಣದಿಂದ ನಿಮ್ಮ ರಾಶಿಯವರಿಗೆ ಆರ್ಥಿಕ ವಿಷಯದಲ್ಲಿ ಲಾಭವಾಗುತ್ತದೆ. ನಿಮ್ಮ ಜೀವನಕ್ಕೆ ಸಂತೋಷ ಮತ್ತು ಸಮೃದ್ಧಿ ಮನೆ ಮಾಡುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ.

ತುಲಾ ರಾಶಿ :- ಸೂರ್ಯಗ್ರಹಣದ ಫಲದಿಂದ ಈ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ನಿಮ್ಮ ಬದುಕಿನಲ್ಲಿ ಹಣ, ಆರೋಗ್ಯ, ಖುಷಿ, ಸಮೃದ್ಧಿ ಎಲ್ಲವೂ ಇರುತ್ತದೆ.

Leave A Reply

Your email address will not be published.