Horoscope: ಕುಂಭ ರಾಶಿಗೆ ಮಂಗಳನ ಆಗಮನ! ಈ 5 ರಾಶಿಗಳ ಬದುಕು ಇನ್ಮುಂದೆ ಬಂಗಾರ!

0 36

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕು ತನ್ನದೇ ಆದ ಮಹತ್ವ ಇರುತ್ತದೆ. ಎಲ್ಲಾ ಗ್ರಹಗಳು ಕೂಡ ಒಂದೊಂದು ವಿಚಾರಕ್ಕೆ ಆಶೀರ್ವಾದ ನೀಡುತ್ತಾರೆ. ನವಗ್ರಹಗಳ ಪೈಕಿ ಮಂಗಳ ಗ್ರಹವನ್ನು ಧೈರ್ಯ ಮತ್ತು ನಂಬಿಕೆಯ ಸಂಕೇತ ಎಂದು ಕರೆಯುತ್ತಾರೆ. ಮಾರ್ಚ್ 15ರಂದು ಮಂಗಳನು ಕುಂಹ್ಹ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ 5 ರಾಶಿಗಳ ಬದುಕೇ ಬದಲಾಗಿ ಅವರಿಗೆ ಎಲ್ಲಾ ವಿಚಾರದಲ್ಲಿ ಅದೃಷ್ಟ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರು ರಾಜಕೀಯದಲ್ಲಿದ್ದರೆ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ. ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಶುಭ ಸುದ್ದಿ ಕೇಳುತ್ತೀರಿ.

ಮಕರ ರಾಶಿ :- ಮಂಗಳನ ಆಶೀರ್ವಾದದಿಂದ ನಿಮಗೆ ಹಣಕಾಸಿನ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಕೆಲಸದ ವಿಚಾರದಲ್ಲಿ ಬದಲಾವಣೆ ಕಾಣುತ್ತೀರಿ. ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಾಗೆಯೇ ನಿಮ್ಮ ಆದಾಯ ಜಾಸ್ತಿಯಾಗುತ್ತದೆ.

ತುಲಾ ರಾಶಿ :- ಮಂಗಳನ ಆಶೀರ್ವಾದದಿಂದ ನಿಮಗೆ ಹೆಚ್ಚಿನ ಅನುಕೂಲ ಸಿಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಮನೆಯವರಿಂದ ಸಂತೋಷದ ಸುದ್ದಿ ಕೇಳುತ್ತೀರಿ. ಮದುವೆ ಆಗಿರುವವರಿಗೆ ಇದು ಒಳ್ಳೆಯ ಸಮಯ.

ಕುಂಭ ರಾಶಿ :- ಈ ವೇಳೆ ನೀವು ಹೊಸ ಬ್ಯುಸಿನೆಸ್ ಶುರು ಮಾಡಿ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಕೆಲಸದ ವಿಷಯದಲ್ಲಿ ಬದಲಾವಣೆ ಕಾಣುತ್ತೀರಿ. ಉದ್ಯೋಗದಲ್ಲಿ ಇರುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ.

ಕರ್ಕಾಟಕ ರಾಶಿ :- ಈ ವೇಳೆ ನಿಮಗೆ ದಿಢೀರ್ ಧನಲಾಭ ಸಿಗುತ್ತದೆ. ಹಾಗೂ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದ್ದ. ಆಸ್ತಿ ಖರೀದಿ ಮಾಡುತ್ತೀರಿ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

Leave A Reply

Your email address will not be published.