Horoscope: ನವರಾತ್ರಿ ಸಮಯದಿಂದ ಈ ರಾಶಿಯವರ ಅದೃಷ್ಟ ಶುರು, ಈ ಮೂರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

0 18

ಇನ್ನೇನು ಕೆಲವೇ ದಿನಗಳಲ್ಲಿ ನವರಾತ್ರಿ ಹಬ್ಬ ಶುರುವಾಗಲಿದೆ, ನವರಾತ್ರಿ ಎಂದರೆ ಇಡೀ ದೇಶದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಒಂದು. ನವರಾತ್ರಿ ಹಬ್ಬ ಮುಗಿಯುತ್ತಿದ್ದ ಹಾಗೆಯೇ ಅಶುಭ ಗುರು ಚಂಡಾಲ ಯೋಗ ಕೂಡ ಮುಗಿಯುತ್ತದೆ. ಈ ಕಾರಣಕ್ಕೆ ಮೂರು ರಾಶಿಗಳ ಸಮಯ ಬದಲಾವಣೆ ಆಗಲಿದ್ದು, ಅವರಿಗೆ ಇಷ್ಟು ದಿನಗಳ ಕಾಲ ತೊಂದರೆ ಕೊಡುತ್ತಿದ್ದ ಎಲ್ಲಾ ಸಮಸ್ಯೆಗಳು ಕೂಡ ಸರಿಹೋಗುತ್ತದೆ. ಹಾಗಿದ್ದಲ್ಲಿ ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಗುರು ಚಂಡಾಲ ಯೋಗ ಅಂತ್ಯವಾದ ನಂತರ ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ..ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಉದ್ಯೋಗದಲ್ಲಿ ಪಾಸಿಟಿವ್ ಆದ ಬದಲಾವಣೆ ಕಾಣುತ್ತೀರಿ. ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ.

ಕರ್ಕಾಟಕ ರಾಶಿ :- ಗುರು ಚಂಡಾಲ ಯೋಗ ಮುಗಿದ ಬಳಿಕ ನಿಮ್ಮ ಅದೃಷ್ಟ ಶುರುವಾಗುತ್ತದೆ. ಹಣಕಾಸಿನ ವಿಷಯದಲ್ಲಿ ನಿಮ್ಮ ಬದುಕಿನಲ್ಲಿ ಏಳಿಗೆ ಕಾಣುತ್ತೀರಿ. ಉದ್ಯೋಗದಲ್ಲಿ ಇದ್ದ ಸಮಸ್ಯೆಗಳು ದೂರವಾಗುತ್ತದೆ. ಈಗಾಗಲೇ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.

ಸಿಂಹ ರಾಶಿ :- ಗುರು ಚಂಡಾಲ ಯೋಗ ಮುಗಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಬ್ಯುಸಿನೆಸ್ ವಿಸ್ತರಣೆ ಮಾಡಲು ಇದು ಒಳ್ಳೆಯ ಸಮಯ, ಇದರಿಂದ ನಿಮಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ವೇಳೆ ನಿಮ್ಮ ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡುಬರುತ್ತದೆ.

Leave A Reply

Your email address will not be published.