Horoscope: ರಥಸಪ್ತಮಿ ದಿವಸ ಸೂರ್ಯದೇವನ ಆಶೀರ್ವಾದದಿಂದ ಈ 5 ರಾಶಿಯವರಿಗೆ ಅದೃಷ್ಟ

0 24

Horoscope: ಇಂದು ರಥಸಪ್ತಮಿ. ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ಆಚರಣೆ ಮಾಡುವ ಹಬ್ಬಗಳಲ್ಲಿ ಇದು ಕೂಡ ಒಂದು. ರಥಸಪ್ತಮಿ ದಿವಸ ಸೂರ್ಯದೇವನಿಗೆ ವಿಶೇಷವಾದ ಪೂಜೆ ಮಾಡಿ, ಆರ್ಘ್ಯ ಅರ್ಪಿಸಲಾಗುತ್ತದೆ. ಈ ದಿವಸ ಸೂರ್ಯದೇವನ ಮೊದಲ ಕಿರಣ ಭೂಮಿಗೆ ಬಿದ್ದ ದಿವಸ ಎಂದು ಹೇಳುತ್ತಾರೆ. ಈ ದಿನದಂದು ಕೆಲವು ರಾಶಿಗಳ ಮೇಲೆ ಸೂರ್ಯದೇವನ ವಿಶೇಷವಾದ ಆಶೀರ್ವಾದ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಶಿಯವರಿಗೆ ರಥಸಪ್ತಮಿ ಶುಭ ತರುತ್ತದೆ. ಸೂರ್ಯದೇವನ ಕೃಪೆಯಿಂದ ನಿಮ್ಮ ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಹೊರದೇಶಕ್ಕೆ ಪ್ರವಾಸಕ್ಕಾಗಿ ಹೋಗುವ ಅವಕಾಶ ಸಿಗಬಹುದು.

ಮಿಥುನ ರಾಶಿ :- ರಥಸಪ್ತಮಿ ನಿಮಗೆ ಹೆಚ್ಚು ಪ್ರಯೋಜನ ತರುತ್ತದೆ. ನಿಮಗೆ ಬ್ಯುಸಿನೆಸ್ ನಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಮನೆಯಲ್ಲಿ ಆಗಿದ್ದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಕರ್ಕಾಟಕ ರಾಶಿ :- ಸೂರ್ಯದೇವನ ಕೃಪೆ ನಿಮ್ಮ ಮೇಲೆ ಇರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಕೆಲಸ ಮಾಡುತ್ತಿರುವವರಿಗೆ ಪ್ರೊಮೋಷನ್ ಸಿಗುತ್ತದೆ. ಹೊಸದಾಗಿ ಬ್ಯುಸಿನೆಸ್ ಶುರು ಮಾಡಲು ಇದು ಒಳ್ಳೆಯ ಸಮಯ.

ಸಿಂಹ ರಾಶಿ :- ಸೂರ್ಯದೇವನ ಆಶೀರ್ವಾದದಿಂದ ಇಷ್ಟು ದಿವಸ ನಿಮಗಿದ್ದ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಅವರ ಕಷ್ಟಕ್ಕೆ ತಕ್ಕ ರಿಸಲ್ಟ್ ಸಿಗುತ್ತದೆ…

ಮೀನ ರಾಶಿ :- ರಥಸಪ್ತಮಿ ವೇಳೆ ಸೂರ್ಯದೇವನ ಕೃಪೆ ನಿಮ್ಮ ಮೇಲಿರುವ ಕಾರಣ ಎಲ್ಲಾ ಕೆಲಸದಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತೀರಿ, ಒಳ್ಳೆಯ ಬದಲಾವಣೆ ಇರಲಿದೆ.

Leave A Reply

Your email address will not be published.