Horoscope: ಶನಿದೇವನು ಉದಾಯದಿಂದ ಈ ರಾಶಿಗಳ ಬದುಕೇ ಬಂಗಾರ, ಸುರಿಯಲಿದೆ ಹಣದ ಹೊಳೆ

0 25

Horoscope: ಯಾವುದೇ ಒಂದು ಗ್ರಹ ಸೂರ್ಯನ ಬಳಿ ಪ್ರವೇಶ ಮಾಡಿದಾಗ ಆ ಗ್ರಹವು ಅಸ್ತಮಿಸುತ್ತದೆ. ಸೂರ್ಯನ ಸುತ್ತಲಿನ ಚಲನೆ ಮುಗಿದ ಮೇಲೆ ಉದಯಿಸುತ್ತದೆ. ಪ್ರಸ್ತುತ ಶನಿದೇವ ಸೂರ್ಯದೇವನ ಸುತ್ತ ಸುತ್ತುತ್ತಲಿದ್ದು, ಇದರಿಂದ ಶನಿದೇವನು ಅಸ್ತಮಿಸಿದ್ದಾನೆ. ಮಾರ್ಚ್ 18ರಂದು ಶನಿದೇವರ ಉದಯ ಆಗಲಿದೆ. ಈ ವೇಳೆ ಶನಿದೇವರ ಕೃಪೆಯಿಂದ ಈ ಮೂರು ರಾಶಿಗಳ ಅದೃಷ್ಟವೇ ಬದಲಾಗಲಿದ್ದು, ಇವರು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ: ಕೆಲಸದಲ್ಲಿ ಏಳಿಗೆ ಇರುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡದಲ್ಲೂ ಲಾಭ ಕಾಣುತ್ತೀರಿ. ಈ ವೇಳೆ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ಕಷ್ಟಕ್ಕೆ ಸರಿಯಾದ ಪ್ರತಿಫಲ ಸಿಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಇದು ಉತ್ತಮ ಸಮಯ, ನಿಮ್ಮ ಹಣಕಾಸಿನ ಸ್ಥಿತಿ ಬದಲಾಗುತ್ತದೆ.

ಧನು ರಾಶಿ: ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವುದು, ಜೊತೆಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರ ಕನಸು ನನಸಾಗುತ್ತದೆ. ಈ ವೇಳೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಶುಭ ಸುದ್ಧಿ ಕೇಳುವ ಸಮಯವಿದು. ಬಡತನ ದೂರವಾಗುತ್ತದೆ.

ತುಲಾ ರಾಶಿ: ಶನಿದೇವರ ಉದಯದಿಂದ ನಿಮ್ಮ ಬದುಕು ಬದಲಾಗುತ್ತದೆ. ನಿಮ್ಮ ಗುರಿ ಸಾಧಿಸುವ ಸಮಯ ಇದಾಗಿದೆ. ಉದ್ಯೋಗದಲ್ಲಿ ಇರುವವರಿಗೆ ಈ ವೇಳೆ ಇನ್ಕ್ರಿಮೆಂಟ್ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.

Leave A Reply

Your email address will not be published.