Horoscope: ದೀಪಾವಳಿ ನಂತರ ಶುಕ್ರದೆಸೆ ಶುರು, ಈ 4 ರಾಶಿಯವರನ್ನ ಹಿಡಿಯೋಕೆ ಸಾಧ್ಯವಿಲ್ಲ

0 27

Horoscope: ದೀಪಾವಳಿ ಹಬ್ಬ ಮುಗಿಯುತ್ತಿದ್ದ ಹಾಗೆಯೇ ಗಜಲಕ್ಷ್ಮೀ ರಾಜಯೋಗ ಮತ್ತು ಶುಕ್ರದೆಸೆ ಎರಡು ಕೂಡ ಶುರುವಾಗಲಿದೆ. ಈ ಎರಡು ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, 4 ರಾಶಿಗಳ ಮೇಲೆ ಅದೃಷ್ಟಕರ ಪರಿಣಾಮ ಬೀರಲಿದೆ. ಆ 4 ರಾಶಿಗಳು ಯಾವುವು? ಅವುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಸಿಕೊಡುತ್ತೇವೆ ನೋಡಿ..

ಮಿಥುನ ರಾಶಿ :- ಗಜಲಕ್ಷ್ಮೀ ರಾಜಯೋಗ ನಿಮಗೆ ಶುಭ ತರಲಿದೆ. ಹಣಕಾಸಿನ ವಿಷಯದಲ್ಲಿ ಏಳಿಗೆ ಕಾಣುತ್ತೀರಿ. ದೀಪಾವಳಿ ನಂತರ ಯಶಸ್ಸು ಕಾಣುತ್ತೀರಿ. ನಿಮ್ಮ ಬದುಕಿನಲ್ಲಿ ಯಶಸ್ಸು ಇರುತ್ತದೆ. ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ.

ಕರ್ಕಾಟಕ ರಾಶಿ :- ಇವರಿಗೆ ಗಜಕೇಸರಿ ಯೋಗದ ಪರಿಣಾಮ ಹೆಚ್ಚಿನ ಶುಭಫಲ ಉಂಟು ಮಾಡುತ್ತದೆ. ದೀಪಾವಳಿ ಹಬ್ಬ ಮುಗಿದ ಬಳಿಕ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ.

ಕನ್ಯಾ ರಾಶಿ :- ಇವರಿಗೆ ಗಜಲಕ್ಷ್ಮೀ ರಾಜಯೋಗವು ಹೆಚ್ಚು ಪ್ರಯೋಜನ ನೀಡುತ್ತದೆ. ನಿಮ್ಮ ಆದಾಯ ಹೆಚ್ಚಾಗಿ ಲಾಭ ನೀಡುತ್ತದೆ. ಶುರು ಮಾಡಿದ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಒಳ್ಳೆ ಸುದ್ದಿಗಳನ್ನು ಕೇಳುತ್ತೀರಿ.

ತುಲಾ ರಾಶಿ :- ಗಜಲಕ್ಷ್ಮೀ ರಾಜಯೋಗ ನಿಮಗೆ ಶುಭ ತರುತ್ತದೆ. ಈ ವೇಳೆ ನಿಮ್ಮ ಬ್ಯುಸಿನೆಸ್ ವಿಸ್ತರಣೆ ಆಗುತ್ತದೆ, ಯಶಸ್ವಿಯಾಗುತ್ತದೆ. ಸಹೋದ್ಯೋಗಿಗಳ ಜೊತೆಗೆ ಉತ್ತಮ ಒಡನಾಟ ಹೊಂದಿರುತ್ತೀರಿ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಸರ್ಕಾರಿ ಕೆಲಸಕ್ಕಾಗಿ ನಿರೀಕ್ಷೆ ಮಾಡುತ್ತಿರುವವರ ಆಸೆ ನೆರವೇರುತ್ತದೆ.

Leave A Reply

Your email address will not be published.